ಬುಧವಾರದ ಮುಂಬೈ ಸ್ಫೋಟ ಭಯೋತ್ಪಾದಕರ ಕೃತ್ಯ

ಮುಂಬೈ ಪೊಲೀಸ್ ಕಮಿಷನರ್ ಪ್ರಕಾರ ಇದು ಭಯೋತ್ಪಾದಕರ ಕೃತ್ಯ. ಕೇಂದ್ರ ಗೃಹ ಖಾತೆಯ ವಕ್ತಾರರೂ ಕೂಡ ಇದನ್ನೇ ಹೇಳುತ್ತಿದ್ದಾರೆ.
ಜವೇರಿ ಬಜಾರ್, ಕಬೂತರ್ ಖಾನಾ, ಓಪೆರಾ ಹೌಸ್ ಪ್ರದೇಶಗಳಲ್ಲಿ ಸ್ಫೋಟಗಳು ಕಂಡಬಂದಿರುವುದರಿಂದ ಅಪಾರ ಹಾನಿ ಉಂಟು ಮಾಡುವ ಉದ್ದೇಶದಿಂದಲೇ ಈ ಸ್ಥಳಗಳನ್ನು ಭಯೋತ್ಪಾದಕರು ಆಯ್ಕೆ ಮಾಡಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಸುದ್ದಿಗಾರರೊಂದಿಗೆ ಮಾತನಾಡಿ ಕೆಳಗಿನಂತೆ ತಿಳಿಸಿದರು. [ವಿಡಿಯೋ 1] [ವಿಡಿಯೋ 2] [ವಿಡಿಯೋ 3]
26/11 ಸ್ಫೋಟದಿಂದ ಚೇತರಿಸಿಕೊಳ್ಳುತ್ತಿರುವಂತೆ ನಗರದಲ್ಲಿ ಮತ್ತೆ ಬಾಂಬ್ ಸ್ಫೋಟ ಆಗಿರುವುದು ದುರದೃಷ್ಟಕರ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದು ಮತ್ತು ಅವರಿಗೆ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆ ಎಂದರು. [ಚಿತ್ರಪಟ : ಮುಂಬೈ ಸರಣಿ ಸ್ಫೋಟ 2011]












Click it and Unblock the Notifications