ರೇಪ್ ಗೆ ಪ್ರತಿರೋಧ: 16 ರ ಕನ್ಯೆ ಸಜೀವ ದಹನ

ಯುವತಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿದೆ. ಆಕೆ ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇಂದು ಬೆಳಗ್ಗೆ ಆಕೆ ಅಂತ್ಯಕ್ರಿಯೆ ಸಹಾ ನಡೆದು ಹೋಗಿದೆ.
ಆರೋಪಿ ಜೀವನ್ ಕಾಳೆ , ಓಸ್ಮಾನಾಬಾದ್ ಜಿಲ್ಲೆಯ ಮಹಾರುದ್ರ ಮೊಟೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಐಪಿಸಿ ಸೆಕ್ಷನ್ 302 ಅನ್ವಯ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications