ಪ್ರಧಾನಿ ಸಿಂಗ್ ಸುದ್ದಿಗೋಷ್ಠಿ: ನೀವೂ ಒಂದು ಪ್ರಶ್ನೆ ಕೇಳೀ...
ಬೆಂಗಳೂರು,
ಜೂನ್ 29: ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಜೆ 4 ಗಂಟೆಗೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಂತೂ, ಅನೇಕಾನೇಕ ದಿನಗಳ ನಂತರ ಕಟು ಮೌನ ಮುರಿದು ಸುದ್ದಿಗೋಷ್ಠಿ ಮೂಲಕ ತಮ್ಮ ಅಂತರಂಗವನ್ನು ಬಹಿರಂಗಗೊಳಿಸುವ ಇರಾದೆ ವ್ಯಕ್ತಪಡಿಸಿದ್ದಾರೆ, ನಮ್ಮ ಮನಮೋಹನ್ ಜೀ! ಒಳ್ಳೆಯದೆ... id="toptextpromo">ನಮ್ಮ
ಕುಂಟು ಪ್ರೈಮ್ ಮಿನಿಸ್ಟರ್ ಜಿ ತಮ್ಮ ಅಧಿಕಾರಾವಧಿಯಲ್ಲಿ ಕೇವಲ 4 ಬಾರಿ ಮಾಧ್ಯಮದವರನ್ನು ಭೇಟಿಯಾಗಿದ್ದಾರೆ. 4 ತಿಂಗಳ ಹಿಂದೆ ಟಿವಿ ಸಂಪಾದಕರುಗಳನ್ನು ಭೇಟಿಯಾಗಿದ್ದರು. ಸೋ, ಮಾಧ್ಯಮಗಳಿಂದ ದೂರವೇ ಉಳಿಯಬಯಸುವ ಪ್ರಧಾನಿ ಸಿಂಗ್ ಸುದ್ದಿಗೋಷ್ಠಿಗೆ ಮನಸು ಮಾಡಿದ್ದಾರೆ. ಒಳ್ಳೆಯದೇ... id='are-slot-1' class='oiad oi-axt oiadv'> id='top-searched-articles'>ಈ
ಸುಸಂದರ್ಭವನ್ನು ಉಪಯೋಗಿಸಿಕೊಂಡು 'ದಟ್ಸ್ ಕನ್ನಡ' ಓದುಗರಾದ ನೀವೂ ತಲಾ ಒಂದೊಂದು ಪ್ರಶ್ನೆ ಕೇಳಬಹುದು. ಇಂದು ಸಂಜೆ 4 ಗಂಟೆಯೊಳಗಾಗಿ ಪ್ರಧಾನಿಯತ್ತ ಒಂದು ಪ್ರಶ್ನೆ ಎಸೆಯುವ ಸದವಕಾಶ ನಿಮ್ಮದಾಗಿಸಿಕೊಳ್ಳಿ. ಒಳ್ಳೆಯದಾಗಲಿ!











Click it and Unblock the Notifications