ಪ್ರಧಾನಿ ಸಿಂಗ್ ಸುದ್ದಿಗೋಷ್ಠಿ: ನೀವೂ ಒಂದು ಪ್ರಶ್ನೆ ಕೇಳೀ...

Manmohan singh
ಬೆಂಗಳೂರು, ಜೂನ್ 29: ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಜೆ 4 ಗಂಟೆಗೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಂತೂ, ಅನೇಕಾನೇಕ ದಿನಗಳ ನಂತರ ಕಟು ಮೌನ ಮುರಿದು ಸುದ್ದಿಗೋಷ್ಠಿ ಮೂಲಕ ತಮ್ಮ ಅಂತರಂಗವನ್ನು ಬಹಿರಂಗಗೊಳಿಸುವ ಇರಾದೆ ವ್ಯಕ್ತಪಡಿಸಿದ್ದಾರೆ, ನಮ್ಮ ಮನಮೋಹನ್ ಜೀ! ಒಳ್ಳೆಯದೆ...

ನಮ್ಮ ಕುಂಟು ಪ್ರೈಮ್ ಮಿನಿಸ್ಟರ್ ಜಿ ತಮ್ಮ ಅಧಿಕಾರಾವಧಿಯಲ್ಲಿ ಕೇವಲ 4 ಬಾರಿ ಮಾಧ್ಯಮದವರನ್ನು ಭೇಟಿಯಾಗಿದ್ದಾರೆ. 4 ತಿಂಗಳ ಹಿಂದೆ ಟಿವಿ ಸಂಪಾದಕರುಗಳನ್ನು ಭೇಟಿಯಾಗಿದ್ದರು. ಸೋ, ಮಾಧ್ಯಮಗಳಿಂದ ದೂರವೇ ಉಳಿಯಬಯಸುವ ಪ್ರಧಾನಿ ಸಿಂಗ್ ಸುದ್ದಿಗೋಷ್ಠಿಗೆ ಮನಸು ಮಾಡಿದ್ದಾರೆ. ಒಳ್ಳೆಯದೇ...

ಈ ಸುಸಂದರ್ಭವನ್ನು ಉಪಯೋಗಿಸಿಕೊಂಡು 'ದಟ್ಸ್ ಕನ್ನಡ' ಓದುಗರಾದ ನೀವೂ ತಲಾ ಒಂದೊಂದು ಪ್ರಶ್ನೆ ಕೇಳಬಹುದು. ಇಂದು ಸಂಜೆ 4 ಗಂಟೆಯೊಳಗಾಗಿ ಪ್ರಧಾನಿಯತ್ತ ಒಂದು ಪ್ರಶ್ನೆ ಎಸೆಯುವ ಸದವಕಾಶ ನಿಮ್ಮದಾಗಿಸಿಕೊಳ್ಳಿ. ಒಳ್ಳೆಯದಾಗಲಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+