ಭಕ್ತರಿಗೆ ತೊಂದರೆ ಆಗದಂತೆ ಸರದಿಯಲ್ಲಿ ನಿಂತ ಕುಮಾರಸ್ವಾಮಿ

ಇದಕ್ಕೂ ಮನ್ನ ಶ್ರೀ ಕ್ಷೇತ್ರದಲ್ಲಿ ಜಿಟಿಜಿಟಿ ಮಳೆಯಲ್ಲಿ ಕೊಡೆ ಹಿಡಿದು ಯಡಿಯೂರಪ್ಪ ಅವರು 9.09 ಗಂಟೆಗೆ ಸುಮಾರು 35 ಸಚಿವರು,ಶಾಸಕರೊಂದಿಗೆ ಮಂಜುನಾಥನ ದರ್ಶನ ಪಡೆದರು. ಈ ಮಧ್ಯೆ ಸುಮಾರು 20 ನಿಮಿಷ ಕಾಲ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಇದರಿಂದ ಆಕ್ರೋಶಗೊಡ ಒಂದಷ್ಟು ಭಕ್ತರು ಯಡಿಯೂರಪ್ಪ ವಿರುದ್ಧ ಘೋಷಣೆ ಹಾಕಿದ್ದರು.
ಇದನ್ನು ಅರಿತ ಕುಮಾರಸ್ವಾಮಿ ಅವರು ತಮ್ಮಿಂದಾಗಿ ಭಕ್ತರಿಗೆ ತೊಂದರೆ ಆಗುವುದು ಬೇಡವೆಂದು ಬಯಸಿ, ಕ್ಯೂನಲ್ಲಿ ನಿಲ್ಲಲು ನಿರ್ಧರಿಸಿದ್ದಾರೆ.












Click it and Unblock the Notifications