ಭಕ್ತರಿಗೆ ತೊಂದರೆ ಆಗದಂತೆ ಸರದಿಯಲ್ಲಿ ನಿಂತ ಕುಮಾರಸ್ವಾಮಿ

ಧರ್ಮಸ್ಥಳ,

ಜೂನ್
27:
ಆಣೆ
ಪ್ರಮಾಣದ
ಹಿನ್ನೆಲೆಯಲ್ಲಿ
ಧರ್ಮಸ್ಥಳಕ್ಕೆ
ಭೇಟಿ
ನೀಡಿರುವ
ಮಾಜಿ
ಮುಖ್ಯಮಂತ್ರಿ
ಕುಮಾರಸ್ವಾಮಿ
ಅವರು
ದೇವರ
ದರ್ಶನಕ್ಕೆ
ಸಿದ್ಧತೆ
ನಡೆಸಿದ್ದಾರೆ.
ಇದೇ
ವೇಳೆ
ಭಕ್ತರಿಗೆ
ತೊಂದರೆ
ಆಗಬಾರದೆಂಬ
ದೃಷ್ಟಿಯಲ್ಲಿ
ಸರದಿಯಲ್ಲಿ
ನಿಂತು
ಮಂಜುನಾಥ
ಸ್ವಾಮಿ
ದರ್ಶನ
ಪಡೆಯಲು
ಕುಮಾರಸ್ವಾಮಿ
ಅವರು
ಸಜ್ಜಾಗಿದ್ದಾರೆ.

id="toptextpromo">

ಇದಕ್ಕೂ

ಮನ್ನ
ಶ್ರೀ
ಕ್ಷೇತ್ರದಲ್ಲಿ
ಜಿಟಿಜಿಟಿ
ಮಳೆಯಲ್ಲಿ
ಕೊಡೆ
ಹಿಡಿದು
ಯಡಿಯೂರಪ್ಪ
ಅವರು
9.09
ಗಂಟೆಗೆ
ಸುಮಾರು
35
ಸಚಿವರು,ಶಾಸಕರೊಂದಿಗೆ
ಮಂಜುನಾಥನ
ದರ್ಶನ
ಪಡೆದರು.
ಮಧ್ಯೆ
ಸುಮಾರು
20
ನಿಮಿಷ
ಕಾಲ
ಸಾಮಾನ್ಯ
ಭಕ್ತರಿಗೆ
ದೇವರ
ದರ್ಶನಕ್ಕೆ
ಅವಕಾಶ
ಇರಲಿಲ್ಲ.
ಇದರಿಂದ
ಆಕ್ರೋಶಗೊಡ
ಒಂದಷ್ಟು
ಭಕ್ತರು
ಯಡಿಯೂರಪ್ಪ
ವಿರುದ್ಧ
ಘೋಷಣೆ
ಹಾಕಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ಇದನ್ನು

ಅರಿತ
ಕುಮಾರಸ್ವಾಮಿ
ಅವರು
ತಮ್ಮಿಂದಾಗಿ
ಭಕ್ತರಿಗೆ
ತೊಂದರೆ
ಆಗುವುದು
ಬೇಡವೆಂದು
ಬಯಸಿ,
ಕ್ಯೂನಲ್ಲಿ
ನಿಲ್ಲಲು
ನಿರ್ಧರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+