ಆಣೆ-ಪ್ರಮಾಣ ಸಲ್ಲದು : ಪೇಜಾವರ ಶ್ರೀಗಳು

ಉಡುಪಿ,

ಜೂ.
21
:
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ಮತ್ತು
ಮಾಜಿ
ಮುಖ್ಯಮಂತ್ರಿ
ಎಚ್.ಡಿ.ಕುಮಾರ
ಸ್ವಾಮಿ
ಅವರು
ಧರ್ಮಸ್ಥಳದಲ್ಲಿ
ಆಣೆ-ಪ್ರಮಾಣ
ಮಾಡಲು
ಮುಂದಾಗಿರುವುದನ್ನು
ಉಡುಪಿ
ಪೇಜಾವರ
ಮಠಾಧೀಶರಾದ
ಶ್ರೀ
ವಿಶ್ವೇಶ
ತೀರ್ಥ
ಸ್ವಾಮೀಜಿಯವರು
ಆಕ್ಷೇಪಿಸಿದ್ದಾರೆ.

id="toptextpromo">

ಅವರು

ಮಂಗಳವಾರ
ಮಂಗಳೂರಲ್ಲಿ
ಸುದ್ದಿಗಾರರೊಂದಿಗೆ
ಮಾತನಾಡಿ,
ಬೆಳವಣಿಗೆ
ನಾಡಿನ
ಹಿತದೃಷ್ಟಿಯಿಂದ
ಒಳ್ಳೆಯದಲ್ಲ,
ಅವರೊಳಗಿನ
ಭಿನ್ನಾಭಿಪ್ರಾಯವನ್ನು
ಮಾತುಕತೆ
ಮೂಲಕ
ಬಗೆಹರಿಸಿಕೊಳ್ಳಬೇಕು
ಎಂದು
ಸಲಹೆ
ಮಾಡಿದರು.

id='are-slot-1'
class='oiad
oi-axt
oiadv'>
id='top-searched-articles'>

ಮಠಗಳು

ಇಂಥ
ಬೆಳವಣಿಗೆಗಳನ್ನು
ಪ್ರೋತ್ಸಾಹಿಸುವುದಿಲ್ಲ
ಎಂದ
ಅವರು,
ಬಗ್ಗೆ
ತಾವು
ಧರ್ಮಾಧಿಕಾರಿ
ಹೆಗ್ಗಡೆ
ಅವರೊಂದಿಗೆ
ಮಾತನಾಡಿಲ್ಲ
ಎಂದರಲ್ಲದೆ
ಯಡಿಯೂರಪ್ಪ
ಮತ್ತು
ಕುಮಾರಸ್ವಾಮಿಯವರೊಂದಿಗೂ
ಚರ್ಚಿಸಿಲ್ಲವೆಂದು
ಪ್ರತಿಕ್ರಿಯೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+