ಮೇಟ್ರೋ ಜತೆ ಬೀದಿ ಬಿಂಬ ರಂಗದ ತುಂಬ

ನಾಟಕ ರಂಗದಲ್ಲೂ ಸ್ವಮೇಕ್, ರಿಮೇಕ್ ಎಂಬುದು ಇದೆಯೇ? ಉತ್ತರ ಬೇಕಾದರೆ ಅಳಿವಿನಂಚಿನಲ್ಲಿರುವ ನಾಟಕರಂಗಕ್ಕೆ ಒಂದಿಷ್ಟು ಸ್ವಂತಿಕೆ ಟಾನಿಕ್ ಕುಡಿಸಿ ಎಬ್ಬಿಸ ಹೊರಟಿರುವ ಈ ಯುವ ತಂಡಗಳ ನಾಟಕಗಳನ್ನು ನೋಡಲೇ ಬೇಕು. ನಾಟಕಗಳ ವಿವರ ಇಲ್ಲಿದೆ
ನಾಟಕದ ಹೆಸರು: ಬೀದಿ ಬಿಂಬ ರಂಗದ ತುಂಬ
ತಂಡ : ಜನಗಣ, ವಂದೇ ಮಾತರಂ ಟ್ರಸ್ಟ್
ಸಮಯ/ ದಿನಾಂಕ : ಸಂಜೆ 7 ರಿಂದ 8.30, ಜೂ 16
ನಿರ್ದೇಶನ: ಪವನ್ ಪ್ರಸಾದ್ ಶರ್ಮ
ಸ್ಥಳ: ಕೆಎಚ್ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು
ಟಿಕೆಟ್ : 97429 25978, 99010 00833
ನಾಟಕದ ತಿರುಳು: ಅಳಿಯುತ್ತಿರುವ ಬೀದಿ ನಾಟಕ ಹಾಗೂ ಸ್ವಮೇಕ್ ನಾಟಕ ಸಂಸ್ಕೃತಿಯನ್ನು ಉಳಿಸಲು ಮುಂದಾಗುವ ನಾಯಕ, ವ್ಯವಸ್ಥೆಯನ್ನು ದೂಷಿಸುತ್ತಾ ನಾಟಕದ ಮೂಲಕ ಜನರನ್ನು ಎಚ್ಚರಿಸಲು ಯೋಜಿಸುತ್ತಾನೆ. ರಾಜಕಾರಣಿಗಳು ಮಾಧ್ಯಮಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಕೊನೆಗೆ ಹೇಗೆ ವ್ಯವಸ್ಥೆ ನಾಯಕ ಕಟ್ಟಿ ಬೆಳೆಸಲು ಯತ್ನಿಸಿದ ನಾಟಕ ತಂಡ ಹಾಗೂ ಯುವ ಜನಾಂಗವನ್ನು ತುಳಿಯಲು ಯತ್ನಿಸುತ್ತದೆ ಎಂಬುದನ್ನು ಪಂಚಿಂಗ್ ಡೈಲಾಗ್ ಹಾಗೂ ಸ್ಕ್ರಿಪ್ಟ್ ಮೂಲಕ ತೋರಿಸಲಾಗಿದೆ.
****
ನಾಟಕದ ಹೆಸರು : ನಮ್ಮ ಮೆಟ್ರೋ
ತಂಡ : We Move, ಬೆಂಗಳೂರು
ಸಮಯ/ ದಿನಾಂಕ : ಸಂಜೆ 7.30 ರಿಂದ 8.30, ಜೂನ್ 18
ನಿರ್ದೇಶನ: ಅಭಿಷೇಕ್ ಐಯಂಗಾರ್, ವಿ ಮೂವ್ ತಂಡ
ಸ್ಥಳ: ಕೆಎಚ್ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು
ಟಿಕೆಟ್ ಗಾಗಿ : 98860 62324
ವೆಬ್: http://www.indianstage.in/
ನಾಟಕದ ತಿರುಳು: ಸರ್ಕಾರ ಮೆಟ್ರೋ ರೈಲು ಓಡಿಸುವ ಮೊದಲು ರಂಗವೇದಿಕೆ ಮೇಲೆ ಮೇಟ್ರೋ ಓಡಿಸಿದ ಕೀರ್ತಿ ವಿ ಮೂವ್ ತಂಡಕ್ಕೆ ಸೇರುತ್ತದೆ. ಪುಣೆ, ಚೆನ್ನೈ ನಲ್ಲಿ ಮೆಟ್ರೋ ನಾಟಕ ಪ್ರದರ್ಶನ ನಂತರ ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ. ಗಾರ್ಡನ್ ಸಿಟಿ, ಎಲೆಕ್ಟ್ರಾನಿಕ್ ಸಿಟಿ ಆಗಿ ಐಟಿ ಸಿಟಿಯಾಗಿ ವೇಗದ ಜೀವನ ಶೈಲಿಗೆ ಹೊಂದಿಕೊಂಡು ಹೇಗೆ ಸಾಗುತ್ತಿದೆ ಎಂಬುದು ನಾಟಕದ ಕಥಾ ವಸ್ತು. ಸಾಫ್ಟ್ ವೇರ್ ಇಂಜಿನಿಯರ್, ಕ್ಲರ್ಕ್, ವೃದ್ಧ ಹಾಗೂ ಬೀದಿ ಬದಿ ವ್ಯಾಪಾರಿಗಳ ಕಣ್ಣಲ್ಲಿ ಬೆಂಗಳೂರಿನ ಚಿತ್ರಣ ಹೇಗೆ ಕಾಣುತ್ತದೆ ನೋಡಲೇಬೇಕು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications