ರಾಮದೇವ್ ಆಸ್ತಿ ವಿವರ ಬಹಿರಂಗಕ್ಕೆ ಕ್ಷಣಗಣನೆ ಆರಂಭ

ಹರಿದ್ವಾರದ ಪತಂಜಲಿ ಯೋಗಾಶ್ರಮ ಮತ್ತು ತಮ್ಮ ಒಡೆತನದಲ್ಲಿರುವ ಎಲ್ಲ ಸಂಸ್ಥೆಗಳ ಹಣಕಾಸು ವಿವರವನ್ನು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸುವುದಾಗಿ ರಾಮದೇವ್ ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಆಂದೋಲನ ಹಮ್ಮಿಕೊಂಡಿರುವ ರಾಮದೇವ್ ಅವರು 6 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದೇ ವೇಳೆ, ತಾವು 11 ಸಾವಿರ ಮಂದಿಯಿರುವಂತಹ ಸಶಸ್ತ್ರ ತಂಡವನ್ನು ಕಟ್ಟುವ ಬಗ್ಗೆ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications