ಬಂಟ್ವಾಳ ಬಳಿ ಬಸ್-ಜೀಪ್ ಡಿಕ್ಕಿ : ಓರ್ವನ ಮೃತ್ಯು

ಮಂಗಳೂರು,

ಜೂ.4
:
ಬಂಟ್ವಾಳ
ಸಮೀಪದ
ಮಾಣಿ
ಬಳಿ
ಶುಕ್ರವಾರ
ಸಂಜೆ
ರಾಜ್ಯ
ರಸ್ತೆ
ಸಾರಿಗೆ
ಬಸ್
ಮತ್ತು
ಜೀಪ್
ನಡುವೆ
ಡಿಕ್ಕಿ
ಸಂಭವಿಸಿ
ಜೀಪ್‌ನಲ್ಲಿದ್ದ
ಪ್ರಯಾಣಿಕ
ಅಬ್ದುಲ್
ಖಾದರ್
ಸಾವನ್ನಪ್ಪಿದ್ದು
ಇತರ
ಮೂರು
ಮಂದಿ
ಗಾಯಗೊಂಡಿದ್ದಾರೆ.

id="toptextpromo">

ಮಂಗಳೂರು

ಹೊರವಲಯದ
ಅಡ್ಯಾರ್
ಬಳಿ
ತೈಲ
ಟ್ಯಾಂಕರ್
ಪಲ್ಟಿಯಾದ
ಘಟನೆ
ಸಂಜೆ
ಸಂಭವಿಸಿದೆ.
ಮಳೆ-ಗಾಳಿಯಿಂದಾಗಿ
ನಗರದ
ಹಲವು
ಕಡೆ
ಮರಗಳು
ಧರೆಗುರುಳಿರುವ
ಮಾಹಿತಿ
ಇದೆ.

id='are-slot-1'
class='oiad
oi-axt
oiadv'>
id='top-searched-articles'>

ಶುಕ್ರವಾರ

ಜಿಲ್ಲೆಯಾದ್ಯಂತ
ಉತ್ತಮ
ಮಳೆಯಾಗಿದೆ.
ಸಮುದ್ರದಲ್ಲಿ
ಬಲವಾದ
ಗಾಳಿ
ಬೀಸುವುದರಿಂದ
ಶನಿವಾರ
ಮೀನುಗಾರರು
ಮೀನುಗಾರಿಕೆ
ನಡೆಸಲು
ಸಮುದ್ರಕ್ಕೆ
ಇಳಿಯದಂತೆ
ಎಚ್ಚರಿಕೆ
ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+