ಲಾಡೆನ್ ಪೋಸ್ಟ್ ಮಾರ್ಟಮ್ ಚಿತ್ರ ಬಿಡುಗಡೆ ಜಿಜ್ಞಾಸೆ ಅಂತ್ಯ

"ಕಿಲ್ ಒಸಾಮಾ' ಕಾರ್ಯಚರಣೆ ಮೂಲಕ ಅಂತ್ಯಗೊಂಡ ಲಾಡೆನ್ ಮೃತದೇಹದ ಫೋಟೊ ಯಾಕೆ ಪ್ರಕಟಿಸಬಾರದು ಎಂಬ ಪ್ರಶ್ನೆ ಸಹಜ. ಈ ಕುರಿತು ಸಿಐಎ ಮುಖ್ಯಸ್ಥ ನಿನ್ನೆ ಎನ್ ಬಿಸಿ ನ್ಯೂಸ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ "ಆತನ ಅಂತ್ಯದ ಫೋಟೊ ಬರ್ಬರತೆಯಿಂದ ಕೂಡಿರುವುದರಿಂದ ಸಾರ್ವಜನಿಕವಾಗಿ ಪ್ರಕಟಿಸುವುದು ಸಾಧುವಲ್ಲ" ಎಂದು ಅಭಿಪ್ರಾಯಪಟ್ಟಿದ್ದರು. "ಆತನ ಫೋಸ್ಟ್ ಮಾರ್ಟಮ್ ಚಿತ್ರ ಪ್ರಕಟಿಸಬೇಕೆ ಬೇಡವೇ ಎಂಬುದರ ಕುರಿತು ಇನ್ನೂ ನಿರ್ಧರಿಸಲಾಗಿಲ್ಲ" ಎಂದು ವೈಟ್ ಹೌಸ್ ವಕ್ತಾರರು ಕೂಡ ಹೇಳಿದ್ದರು.
ದಾಳಿಯಿಂದ ಲಾಡೆನ್ ಮುಖದ ಮತ್ತು ದೇಹದ ಭಾಗ ಸಾರ್ವಜನಿಕವಾಗಿ ಪ್ರಕಟಿಸದಷ್ಟು ಬರ್ಬರತೆಯಿಂದ ಕೂಡಿದೆ. ಹೀಗಾಗಿ ಇದನ್ನು ಪ್ರಕಟಿಸದಿರಲು ಸಿಐಎ ನಿರ್ಧರಿಸಿತ್ತು. ಆದರೆ ಆತನ ಅಂತ್ಯದ ಚಿತ್ರವನ್ನು ನೋಡಲು, ಸ್ಪಷ್ಟಪಡಿಸಿಕೊಳ್ಳಲು ಇಡೀ ಜಗತ್ತು ಕಾಯುತ್ತಿದೆ. ಹೀಗಾಗಿ ಪ್ರಕಟಿಸಲೇಬೇಕೆಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಈಗ ಎಲ್ಲಾ ಜಿಜ್ಞಾಸೆಗಳಿಗೆ ಸಿಐಎ ಕೊನೆ ಹಾಡಿ ಫೋಟೊ ಪ್ರಕಟಿಸುವುದಾಗಿ ಹೇಳಿದೆ.
ಆದರೂ ಒಂದು ಸಂದೇಹ ಕಾಡಬಹುದು. ಆತ ಸತ್ತಾಗ ಟೆಲಿವಿಷನ್, ಆನ್ ಲೈನ್ ನಲ್ಲಿ ಹರಿದಾಡಿದ ಆ ಎಡಗಣ್ಣು ಚಿಂದಿಯಾಗಿರುವ ಫೋಟೊವನ್ನು ಯಾರು? ಯಾವಾಗ? ಬಿಡುಗಡೆ ಮಾಡಿದ್ದಾರೆ ಅಂತ. ಅದು ಕೃತಕವಾಗಿ ಸೃಷ್ಟಿಸಿದ ಚಿತ್ರ ಎಂದು ಈಗಾಗಲೇ ಸಾಬೀತಾಗಿದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications