ಬಳ್ಳಾರಿ ಪೊಲೀಸರಿಂದ ಆಂಧ್ರದ ಐವರು ನಕ್ಸಲರ ಬೇಟೆ

ಬಂಧಿತರು ವಾರಂಗಲ್ ಜಿಲ್ಲೆಯ ನಲ್ಲಿಕೂಡೂರು ಮಂಡಲಂನ ಬಡ್ಲಡ ಗ್ರಾಮ ನಿವಾಸಿಗಳಾದ ರಾಪಾಕ ಶ್ರೀರಾಮುಲು (42), ರಾಜು (20), ಪಿಯುಸಿ ವಿದ್ಯಾರ್ಥಿ ಯಾಕಣ್ಣ (20), ರಾಪಾಕು ಯಾಕಣ್ಣ (37) ಮತ್ತು ಬುಲುಗು ಮಂಡಲಂನ ಮದನಪಲ್ಲಿ ಗ್ರಾಮ ನಿವಾಸಿ, ಆಂಧ್ರಪ್ರದೇಶ ಹೌಸಿಂಗ್ ಬೋರ್ಡ್ ಕಾರ್ಪೊರೇಷನ್ನ ವರ್ಕ್ಇನ್ಸಪೆಕ್ಟರ್ ಪಿ. ಚಂದ್ರಪಾಲ್ (43).
ಬಂಧಿತ ಆರೋಪಿಗಳು ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರಿಗೆ ದೂರವಾಣಿ ಮೂಲಕ ಏಪ್ರಿಲ್ 14ರಿಂದ 21ರ ಅವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಅಲ್ಲದೇ, ಹಣ ನೀಡದೇ ಇದ್ದಲ್ಲಿ ಸಿಬ್ಬಂದಿ ಸಮೇತ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು.
ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆದು, ಐವರು ಆರೋಪಿಗಳನ್ನು ತಿರುಪತಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರ ಪೈಕಿ ರಾಪಾಕು ಶ್ರೀರಾಮುಲು ತಂಡದ ನಾಯಕನಾಗಿದ್ದು, ಮೃತ ಮಾಜಿ ನಕ್ಸಲ್ ನಾಯಕ ಈಶಂ ಶ್ರೀರಾಮುಲು ಜೊತೆ ನಿಕಟ ಸಂಕಪರ್ಕ ಹೊಂದಿದ್ದನು ಎನ್ನಲಾಗಿದೆ.
ಬಂಧಿತ ಆರೋಪಿಗಳಿಂದ ಐದು ಮೊಬೈಲ್ ಫೋನ್ಗಳು, ಸಿಪಿಐ (ಎಂಎಲ್) ಪ್ರಜಾ ಪ್ರತಿಭಟನ ಪಾರ್ಟಿ ಚಂದ್ರಾಪುಲ್ಲಾರೆಡ್ಡಿ ಗ್ರೂಪ್ ಎನ್ನುವ ಕೆಂಪಕ್ಷರದ ಇಂಗ್ಲಿಷ್ ಲೆಟರ್ಹೆಡ್ನ 20 ಪ್ಯಾಡ್ಗಳು, ಏರ್ಟೆಲ್ನ 3 ಸಿಮ್ಗಳು, ರಜಕ ಜನ ಐಕ್ಯ ವೇದಿಕೆಯ ವಿಸಿಟಿಂಗ್ ಕಾರ್ಡ್ಗಳು, ವಿವಿಧ ಬ್ಯಾಂಕ್ಗಳ ಐದು ಎಟಿಎಂ ಕಾರ್ಡ್ಗಳು, 1 ಪಾನ್ ಕಾರ್ಡ್ ವಶವಡಿಸಿಕೊಳ್ಳಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications