ಮುಂದೈತೆ ಬಾಬಾ ನಿಜವಾದ ಪವಾಡ !

ಬಾಬಾ ಅವರೇ ಹೇಳಿದ್ದಂತೆ ಇನ್ನೂ 10 ವರ್ಷ ಅವರು ಬದುಕಿರಬೇಕಿತ್ತು. ಅಂದರೆ ಇನ್ನೂ 10 ವರ್ಷಗಳ ಪವಾಡಗು ಬಾಕಿಯಿವೆ. ಆದ್ದರಿಂದ ತಮ್ಮ ಪುನರ್ಜನ್ಮಕ್ಕೂ ಮುನ್ನ ಬಾಕಿಯಿರುವ ಪವಾಡಗಳನ್ನು ಒಂದೊಂದಾಗಿ ಪೂರೈಸಲಿದ್ದಾರೆ. ಆನಂತರ ಪುನರ್ಜನ್ಮದಲ್ಲಿ ತಮ್ಮ ಪವಾಡಗಳನ್ನು ಮುಂದುವರಿಸಲಿದ್ದಾರೆ ಎಂಬುದು ಭಕ್ತರ ಬಲವಾದ ವಾದ.
ಸಾಯಿಬಾಬಾ ತಮ್ಮ ಉತ್ತರಾಧಿಕಾರಿ ಬಗ್ಗೆ ಕೊನೆವರೆಗೂ ಮೌನವಹಿಸಿದ್ದರು. ಏಕೆಂದರೆ ತಾವೇ ಪುನರ್ ಜನ್ಮತಾಳುವುದಾಗಿ ಹಿಂದೊಮ್ಮೆ ಘೋಷಿಸಿದ್ದರು. ತಮ್ಮ 96ನೇ ವಯಸ್ಸಿನಲ್ಲಿ ಪ್ರೇಮಸಾಯಿಯಾಗಿ ಪುನರ್ ಜನಿಸುವ ಮಾತು ನೀಡಿರುವುದು (ಸೆಪ್ಟೆಂಬರ್ 9, 1960) ಬಾಬಾ ಭಕ್ತರಿಗೆ ಸಂಜೀವಿನಿಯಾಗಿದೆ. ಜೀಸಸ್ ಕ್ರಿಸ್ಟ ಪುನರ್ಜನ್ಮ ಪಡೆದಂತೆ ಬಾಬಾ ಸಹ ನಾಳಿದ್ದು ಬುಧವಾರ ಅವರ ಪಾರ್ಥಿವ ಶರೀರ ಮಣ್ಣಿನಲ್ಲಿ ಲೀನವಾಗುತ್ತಿದ್ದಂತೆ ಮತ್ತೆ ಹುಟ್ಟಿಬರಲಿದ್ದಾರೆ ಎಂದು ನಂಬಿದ್ದಾರೆ.
ಅಲ್ಲಿಯವರೆಗೂ ಜೀವನಪರ್ಯಂತ ಮನುಕುಲಕ್ಕೆ ದುಡಿದ ಹಿರಿಯ ಚೇತನವು ಪ್ರಶಾಂತಿ ಗ್ರಾಮದಲ್ಲಿ ಚಿರಶಾಂತಿ ಹೊಂದಲಿ ಎಂದು ಭಕ್ತರೂ ಸೇರಿದಂತೆ ಎಲ್ಲರೂ ಆಶಿಸಿದಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications