ಗುರು ಗ್ಯಾರಿ ಸ್ಥಾನ ಬೇಡೆಂದ ಶೇನ್ ವಾರ್ನ್

ಶುಕ್ರವಾರದಿಂದ ಆರಂಭವಾಗಲಿರುವ ಐಪಿಎಲ್ ಟ್ವೆಂಟಿ 20 ನಾಲ್ಕನೆ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ವನ್ನು ಸಮರ್ಥವಾಗಿ ಮುನ್ನೆಡೆಸುವ ಜವಾಬ್ದಾರಿಯಿದೆ. ಗ್ಯಾರಿ ಭಾರತ ಕೋಚ್ ಆಗಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿದ್ದರು. ಈಗ ಆ ಹುದ್ದೆಗೆ ನೇಮಕವಾಗುವ ಕೋಚ್ ಗೆ ಕಠಿಣ ಸವಾಲು ಎದುರಾಗಲಿದೆ ಎಂದು 41ರ ಹರೆಯದ ಲೆಗ್ ಸ್ಪಿನ್ನರ್ ವಾರ್ನ್ ಹೇಳಿದ್ದಾರೆ.
ವಾರ್ನ್ ಟೆಸ್ಟ್ನಲ್ಲಿ 708 ಮತ್ತು ಏಕದಿನ ಕ್ರಿಕೆಟ್ನಲ್ಲಿ 293 ವಿಕೆಟ್ಗಳನ್ನು ಪಡೆದು 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. 2008ರಲ್ಲಿ ರಾಜಸ್ತಾನ ರಾಯಲ್ಸ್ನ ಕೋಚ್ ಮತ್ತು ನಾಯಕ ಹುದ್ದೆಯನ್ನು ವಹಿಸಿಕೊಂಡ ವಾರ್ನ್ 2008ರ ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ಗೆ ಪ್ರಶಸ್ತಿ ತಂದು ಕೊಡುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು.
ಆದರೆ, ಮುಂದಿನ ಎರಡು ಐಪಿಎಲ್ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ಕಳಪೆ ಪ್ರದರ್ಶನ ನೀಡಿತ್ತು. ಆದರೂ, ಯುವ ಆಟಗಾರರನ್ನು ಸಮರ್ಥವಾಗಿ ಬೆಳಸಿದ ಮೆಚ್ಚುಗೆಗೆ ಶೇನ್ ಪಾತ್ರರಾಗಿದ್ದರು. ಈ ಬಾರಿ ಏ. 9ರಂದು ಕುಮಾರ ಸಂಗಕ್ಕಾರ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡದ ವಿರುದ್ಧ ರಾಜಸ್ತಾನ್ ರಾಯಲ್ಸ್ ಮೊದಲ ಪಂದ್ಯ ಆಡಲಿದೆ. [ವೇಳಾಪಟ್ಟಿ ನೋಡಿ]
ರಾಜಸ್ತಾನ್ ರಾಯಲ್ಸ್ ತಂಡ: ಶೇನ್ ವಾರ್ನ್( ನಾಯಕ), ಶೇನ್ ವಾಟ್ಸನ್, ರಾಹುಲ್ ದ್ರಾವಿಡ್, ಜೊಹಾನ್ ಬೋಥಾ, ರಾಸ್ ಟೇಲರ್, ಶಾನ್ ಟೈಟ್, ಪಂಕಜ್ ಸಿಂಗ್, ಸಿದ್ದಾರ್ಥ್ ತ್ರಿವೇದಿ, ಫೈಜ್ ಫಜಲ್, ಅಭಿಷೇಕ್ ರೌತ್, ಅಮಿತ್ ಪೌನಿಕರ್, ಅದಿತ್ಯಾ ಡೊಲೆ, ಅಜಿಂಕಾ ರಹಾನೆ, ದಿಶಾಂತ್ ಯಾಗ್ನಿಕ್, ಆಕಾಶ್ ಚೋಪ್ರಾ, ಅಶೋಕ್ ಮೆನರಿಯಾ, ಸಮದ್ ಫಲ್ಲಾ, ನಯನ್ ದೋಷಿ,
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications