ಚೀನಾದಲ್ಲಿ ಜೀಮೇಲ್ ಬ್ಲಾಕ್; ಗೂಗಲ್ ಸಿಟ್ಟು

ಚೀನಾ ಸರ್ಕಾರ ಜೀಮೇಲ್ ನಲ್ಲಿ ಇಣುಕುತ್ತಿರುವುದರಿಂದ ಚೀನಾದಲ್ಲಿರುವ ಗ್ರಾಹಕರಿಗೆ ಸರಿಯಾಗಿ ಜೀಮೇಲ್ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಗೂಗಲ್ ನ ಇಂಜಿನಿಯರ್ ಗಳಿಗೆ ತಾಂತ್ರಿಕವಾಗಿ ಯಾವುದೇ ಸಮಸ್ಯೆ ತಲೆ ದೋರದಿದ್ದಾಗ, ಚೀನಾ ಅನಗತ್ಯವಾಗಿ ಜೀಮೇಲ್ ಸೇವೆಗೆ ತಡೆ ಒಡ್ಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗೂಗಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಚೀನಾ ಸರ್ಕಾರ ಅತ್ಯಂತ ಜಾಗರೂಕತೆಯಿಂದ ಈ ಕೆಲಸ ನಿರ್ವಹಿಸಿದೆ.ಜೀಮೇಲ್ ನಲ್ಲೇ ಏನೋ ತಾಂತ್ರಿಕ ಸಮಸ್ಯೆಯಿದೆ ಎಂಬಂತೆ ಬಿಂಬಿಸಲಾಗಿದೆ. ಆದರೆ, ಜೀಮೇಲ್ ಸೇವೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಿಲ್ಲ. ಚೀನಾ ಸರ್ಕಾರ ಜೀಮೇಲ್ ಬ್ಲಾಕ್ ಮಾಡಿರುವ ವಿಷಯ ತಿಳಿಯದ ಬಳಕೆದಾರರು ಗೂಗಲ್ ಅನ್ನು ದೂರುತ್ತಿದ್ದಾರೆ.
ಇದು ನೆನ್ನೆ ಮೊನ್ನೆಯ ಸಂಗತಿಯಲ್ಲ. ಕಳೆದ ಜನವರಿಯಿಂದ ಈ ರೀತಿ ಸಮಸ್ಯೆ ಎದುರಾಗಿತ್ತು. ಚೀನಾದ ಬಳಕೆದಾರರಿಂದ ಪದೇ ಪದೇ ದೂರುಗಳು ಬರಲಾರಂಭಿಸಿತ್ತು. ಮೇಲ್ ಓಪನ್ ಆಗುತ್ತಿಲ್ಲ. ಕಳಿಸಿದ ಮೇಲ್ ಸರಿಯಾಗಿ ತಲುಪುತ್ತಿಲ್ಲ ಮುಂತಾದ ಸಮಸ್ಯೆಗಳು ಎದುರಾಗಿತ್ತು. ಆದರೆ, ಅದರ ಮೂಲ ಚೀನಾ ಸರ್ಕಾರದ ತಡೆಯೊಡ್ದುವ ತಂತ್ರ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಗೂಗಲ್ ಹೇಳಿದೆ.
ಸುರಕ್ಷತಾ ವಿಧಾನಗಳನ್ನು ಅಳವಡಿಸಲು ಮುಂತಾದ ಚೀನಾ ಸರ್ಕಾರ, ಮೊದಲಿಗೆ ಎಲ್ಲಾ ಪ್ರೋನ್ ಸೈಟ್ ಗಳನ್ನು ಬಂದ್ ಮಾಡಿತ್ತು. ನಂತರ ಗೂಗಲ್ ಸರ್ಚ್ ಇಂಜಿನ್, ಯೂಟ್ಯೂಬ್, ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೇಲೆ ನಿರ್ಬಂಧ ಹೇರಿತ್ತು. ವೆಬ್ ಸೆನ್ಸಾರ್ ನೀತಿ ರೂಪಿಸಿ, ಸೈಬರ್ ಪೊಲೀಸ್ ಪಡೆಯನ್ನು ಬಳಸಿಕೊಂಡು ಅತ್ಯಂತ ಜಾಗರೂಕತೆಯಿಂದ ಸುರಕ್ಷಿತ ವೆಬ್ ಬ್ರೌಸಿಂಗ್ ವ್ಯವಸ್ಥೆ ಕಲ್ಪಿಸುವ ಅಭಿಯಾನಕ್ಕೆ ಚೀನಾ ಮುಂದಾಗಿತ್ತು. ಈ ಎಲ್ಲಾ ಬೆಳವಣಿಗೆ ಅನೇಕ ಜನಪ್ರಿಯ ವೆಬ್ ತಾಣಗಳಿಗೆ ಮುಳುವಾಗಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications