ಪಡಿತರ ಚೀಟಿ, ಎಲ್ ಪಿಜಿ ಗೊಂದಲ : ಸ್ಪಷ್ಟೀಕರಣ

ಪಡಿತರ ಚೀಟಿ ಇಲ್ಲದಿದ್ದರೆ ಏನು ಮಾಡಬೇಕು? ಬಾಡಿಗೆ ಮನೆಯಲ್ಲಿದ್ದರೇ ದಾಖಲೆ ನೀಡಬೇಕಾ? ಒಂದೇ ಮನೆಯಲ್ಲಿ ಎರಡೆರಡು ಗ್ಯಾಸ್ ಕನೆಕ್ಷನ್ ಇದ್ದರೆ ಏನು ಮಾಡಬೇಕು? ಎರಡು ಗ್ಯಾಸ್ ಕನೆಕ್ಷನ್ ಗಳಿಗೆ ಒಂದೇ ವಿದ್ಯುಚ್ಛಕ್ತಿ ಬಿಲ್ ಇದ್ದರೆ ಹೇಗೆ ಮಾಡಬೇಕು? ಇತ್ಯಾದಿ ಪ್ರಶ್ನೆಗಳಿಗೆ ಗ್ರಾಹಕರು ಉತ್ತರ ಕಂಡುಕೊಳ್ಳಲು ತಡಕಾಡುತ್ತಿದ್ದಾರೆ.
ವಿದ್ಯುಚ್ಛಕ್ತಿ ಬಿಲ್ಲಿನೊಂದಿಗೆ ರೇಷನ್ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕೆಂದು ಈಗಾಗಲೆ ಸೂಚಿಸಿರುವ ಸರಕಾರ ಈ ಗೊಂದಲಗಳಿಗೆ ತಕ್ಕಂತೆ ಕೆಲ ಸೃಷ್ಟೀಕರಣಗಳನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ನೀಡಿದ್ದಾರೆ. ನೆನಪಿನಲ್ಲಿಡಿ, ದಾಖಲಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 10, 2011.
ಸ್ಪಷ್ಟೀಕರಣಗಳು
* ಗ್ಯಾಸ್ ಸಂಪರ್ಕ ಹೊಂದಿದ್ದು ರೇಷನ್ ಕಾರ್ಡ್ ಇಲ್ಲದಿದ್ದ ಪಕ್ಷದಲ್ಲಿ - ಗ್ಯಾಸ್ ಸಂಪರ್ಕದ ಸಂಖ್ಯೆಯ ಜೊತೆಗೆ ವಿದ್ಯುತ್ ಬಿಲ್ನ ಜೆರಾಕ್ಸ್ ಪ್ರತಿನ್ನು ನೀಡತಕ್ಕದ್ದು.
* ಗ್ಯಾಸ್ ಸಂಪರ್ಕ ಹೊಂದಿದ್ದು ವಿದ್ಯುತ್ ಮೀಟರ್ ಇಲ್ಲದಿರುವವರು ಇದರ ಬಗ್ಗೆ ಧೃಢೀಕರಣ ನೀಡಿದಲ್ಲಿ ಸ್ಥಳ ತನಿಖೆ ಮಾಡಿ ಪರಿಶೀಲಿಸಲಾಗುವುದು.
* ಒಂದೇ ವಿದ್ಯುಚ್ಛಕ್ತಿ ಮೀಟರ್ನೊಂದಿಗೆ ಒಬ್ಬರಿಗಿಂತ ಹೆಚ್ಚಿನ ಗ್ಯಾಸ್ ಸಂಪರ್ಕದವರು ವಿದ್ಯುತ್ನ್ನು ಹಂಚಿಕೊಂಡಿದ್ದಲ್ಲಿ ಅಂತಹವರು ವಿದ್ಯುತ್ಚ್ಛಕ್ತಿ ಬಿಲ್ಲಿನ ಜೊತೆ ಗ್ಯಾಸ್ ಸಂಪರ್ಕದ ಸಂಖ್ಯೆ ನೀಡತಕ್ಕದ್ದು. ಇಂತಹವುಗಳನ್ನು ತನಿಖೆ ಮಾಡಿ ಪರಿಶೀಲಿಸಲಾಗುವುದು.
* ಬಾಡಿಗೆದಾರರು ಸಹ ವಿದ್ಯುಚ್ಛಕ್ತಿ ಬಿಲ್ಲಿನ ಜೊತೆ ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡತಕ್ಕದ್ದು.
* ಇಲ್ಲಿಯವರೆಗೂ ದಾಖಲೆಗಳನ್ನು ನೀಡದೆ ಇರುವ ಗ್ರಾಹಕರು ತಮ್ಮ ದಾಖಲೆಗಳನ್ನು ಸಲ್ಲಿಸಲು ದಿನಾಂಕ ಫೆಬ್ರವರಿ 10, 2011ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. [ಅಡುಗೆ ಅನಿಲ]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications