ಯೋಗೀಶ್ ಭಟ್ ಉಪಸಭಾಧ್ಯಕ್ಷರಾಗಿ ಆಯ್ಕೆ

ಬೆಂಗಳೂರು,

ಜ.
11
:
ಪ್ರತಿಪಕ್ಷಗಳ
ಪ್ರತಿಭಟನೆ,
ಗೊಂದಲದ
ನಡುವೆಯೇ
ವಿಧಾನಸಭೆಯ
ನೂತನ
ಉಪಸಭಾಧ್ಯಕ್ಷರಾಗಿ
ಬಿಜೆಪಿಯ
ಶಾಸಕ
ಯೋಗೀಶ್
ಭಟ್
ಅವಿರೋಧವಾಗಿ
ಆಯ್ಕೆಯಾಗಿದ್ದಾರೆ.

id="toptextpromo">

ನಾಮಪತ್ರ

ಸಲ್ಲಿಸಲು
ಸೋಮವಾರ
ಬೆಳಗ್ಗೆ
10
ರಿಂಗ
12
ಗಂಟೆವರೆಗೆ
ಸಮಯ
ನಿಗದಿ
ಮಾಡಲಾಗಿತ್ತು.
ಅವಧಿಯಲ್ಲಿ
ಯೋಗೀಶ್
ಭಟ್
ಸಲ್ಲಿಸಿದ್ದರು.
ಉಳಿದಂತೆ
ಯಾರೂ
ನಾಮಪತ್ರವನ್ನು
ಸಲ್ಲಿಸಿರಲಿಲ್ಲ.
ಹೀಗಾಗಿ
ಮಂಗಳೂರು
ಬಿಜೆಪಿ
ಶಾಸಕ
ಯೋಗೀಶ್
ಭಟ್
ಅವಿರೋಧವಾಗಿ
ಆಯ್ಕೆಯಾಗಿದ್ದಾರೆ
ಎಂದು
ಸ್ಪೀಕರ್
ಕೆ
ಜಿ
ಬೋಪಯ್ಯ
ಸದನದಲ್ಲಿ
ಘೋಷಣೆ
ಮಾಡಿದರು.

id='are-slot-1'
class='oiad
oi-axt
oiadv'>
id='top-searched-articles'>

16

ಮಂದಿ
ಶಾಸಕರ
ಸದಸ್ಯತ್ವ
ಅನರ್ಹಗೊಳಿಸಿರುವ
ಹಿನ್ನೆಲೆಯಲ್ಲಿ
ಉಪಸಭಾಧ್ಯಕ್ಷ
ಸ್ಥಾನಕ್ಕೆ
ಚುನಾವಣೆ
ನಡೆಸುವುದು
ಸರಿಯಲ್ಲ.
ಪ್ರಕರಣ
ಇತ್ಯರ್ಥವಾದ
ನಂತರವೇ
ಮುಂದಿನ
ಚುನಾವಣೆ
ನಡೆಸುವುದು
ಸೂಕ್ತ
ಎಂದು
ಆಗ್ರಹಿಸಿದ
ಪ್ರತಿಪಕ್ಷದ
ನಾಯಕ
ಸಿದ್ದರಾಮಯ್ಯ,
ಎಲ್
ಕೆಜಿ,
ಯುಕೆಜಿ
ಮಕ್ಕಳಂತೆ
ಆಡಬೇಡಿ
ಎಂದು
ಸರಕಾರಕ್ಕೆ
ಕಿವಿ
ಮಾತು
ಹೇಳಿದರು.
ಸಂದರ್ಭದಲ್ಲಿ
ಸದನದಲ್ಲಿ
ಕೆಲ
ಕಾಲ
ಗೊಂದಲ
ಏರ್ಪಟ್ಟಿತು.(ಕೆ
ಜಿ
ಬೋಪಯ್ಯ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+