ಮಂಡ್ಯ : ಮಕ್ಕಳನ್ನು ಕೊಂದು ದಂಪತಿಗಳು ನೇಣಿಗೆ

ಚನ್ನಪಟ್ಟಣ ತಾಲ್ಲೂಕಿನ ಅಮಲನದೊಡ್ಡಿ ಗ್ರಾಮದ ಕುಮಾರ(35) ಮತ್ತು ಶಾಂತಿ(28) ಮೃತಪಟ್ಟ ದಂಪತಿಗಳಾಗಿದ್ದಾರೆ. ನವೀನ(7), ಜ್ಯೋತಿ(5) ಕೊಲೆಯಾದ ಮಕ್ಕಳಾಗಿದ್ದಾರೆ. ಮಕ್ಕಳನ್ನು ಮೊದಲು ನೇಣುಹಾಕಿ ಕೊಲೆ ಮಾಡಿ ನಂತರ ದಂಪತಿಗಳು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣಕಾಸಿನ ತೊಂದರೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಂಪತಿಗಳು ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚನ್ನಪಟ್ಟಣ ಪೊಲೀಸರು ಹೇಳಿದ್ದಾರೆ. (ಕ್ರೈಂ)












Click it and Unblock the Notifications