2ಜಿ ಸ್ಪೆಕ್ಟ್ರಂ ಹಗರಣ ತನಿಖೆಗೆ ಸಮಿತಿ ರಚನೆ

ನವದೆಹಲಿ,

ಡಿ.
10
:
2
ಜಿ
ಸ್ಪೆಕ್ಟ್ರಂ
ಹಗರಣದಿಂದ
ಕಂಗೆಟ್ಟಿದ್ದ
ಯುಪಿಎ
ಸರಕಾರ
ಇದೀಗ
ಎನ್
ಡಿಎ
ಅವಧಿಯಲ್ಲಿನ
ಅಕ್ರಮಗಳನ್ನು
ಹೊರಹಾಕಲು
ಮುಂದಾಗಿದೆ.
ನಿಟ್ಟಿನಲ್ಲಿ
ತನಿಖೆಗೆ
ಸುಪ್ರೀಂಕೋರ್ಟ್
ನಿವೃತ್ತ
ನ್ಯಾಯಮೂರ್ತಿ
ಶಿವರಾಜ್
ಪಾಟೀಲ್
ಅವರನ್ನು
ನೇಮಿಸಿದೆ.
ಶಿವರಾಜ್
ಪಾಟೀಲ್
ಕರ್ನಾಟಕದ
ರಾಯಚೂರಿನವರು
ಎನ್ನುವುದು
ವಿಶೇಷವಾಗಿದೆ.

id="toptextpromo">

2001

ರಿಂದ
ಎನ್
ಡಿಎ
ಅವಧಿಯಲ್ಲಿ
ನಡೆದ
ತರಂಗಗುಚ್ಛ
ಹಂಚಿಕೆ
ಬಗ್ಗೆ
ಸಿಬಿಐ
ತನಿಖೆಗೆ
ಸುಪ್ರೀಂಕೋರ್ಟ್
ಸೂಚಿಸಿತ್ತು.
ಮಧ್ಯೆ
ಏಕಸದಸ್ಯ
ಪೀಠ
ರಚಿಸಿರುವ
ಸರಕಾರ
2001
ರಿಂದ
2009ರವರೆಗೆ
ತರಂಗಗುಚ್ಛ
ಹಂಚಿಕೆ
ನೀತಿ
ಮತ್ತು
ಪ್ರಕ್ರಿಯೆಯನ್ನು
ಪರಿಶೀಲನೆ
ನಡೆಸಲು
ಸೂಚಿಸಿದೆ.
ಕೇಂದ್ರ
ಟೆಲಿಕಾಂ
ಸಚಿವ
ಕಪಿಲ್
ಸಿಬಲ್
ವಿಷಯವನ್ನು
ಗುರುವಾರ
ಪ್ರಕಟಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ನಾಲ್ಕು

ವಾರದೊಳಗೆ
ಏಕದಸದಸ್ಯ
ಪೀಠ
ತನಿಖೆಯನ್ನು
ಪೂರ್ಣಗೊಳಿಸಲಿದೆ.
ಮಾಜಿ
ಟೆಲಿಕಾಂ
ಸಚಿವ
ರಾಜಾ
ವಿತರಿಸಿದ
122
ಪರವಾನಿಗಳು
ಮಾತ್ರವಲ್ಲದೇ
ಹಿಂದಿನ
ಎಲ್ಲ
ಪ್ರಕ್ರಿಯೆಗಳ
ಬಗ್ಗೆಯೂ
ಸರಕಾರಕ್ಕೆ
ಮಾಹಿತಿ
ದೊರೆಯಲಿದೆ.
2
ಜಿ
ಸ್ಪೆಕ್ಟ್ರಂ
ಹಗರಣಕ್ಕೆ
ಸಂಬಂಧಿಸಿದಂತೆ
ಸಂಸದ
ರಾಜ್ಯ
ರಾಜೀವ
ಚಂದ್ರಶೇಖರ್
ಉದ್ಯಮಿ
ರತನ್
ಟಾಟಾ
ಅವರಿಗೆ
ಬಹಿರಂಗ
ಪತ್ರ
ಬರೆದಿದ್ದರು.
ಹಗರಣದ
ಹಿನ್ನೆಲೆಯಲ್ಲಿ
ಇಬ್ಬರಿಗೂ
ಪತ್ರಗಳ
ಮೂಲಕ
ಆರೋಪ
ಪ್ರತ್ಯಾರೋಪಗಳು
ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+