ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂಥ ಭ್ರಷ್ಟ ಸರಕಾರ ನಾನೆಂದೂ ಕಂಡಿಲ್ಲ, ನ್ಯಾ. ಹೆಗ್ಡೆ
ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾತನಾಡುತ್ತಿದ್ದ ಹೆಗ್ಡೆ, ಭ್ರಷ್ಟಾಚಾರದ ಬಲೆಗೆ ಎಂದೂ ಬೀಳಬೇಡಿ. ಭ್ರಷ್ಟ ಅಧಿಕಾರಿ, ಜನಪ್ರತಿನಿಧಿಗಳನ್ನು ಬಹಿಷ್ಕರಿಸಿ, ಸಮಾಜ ಸಮುದಾಯದ ಕಾರ್ಯಕ್ರಮದಿಂದಲೂ ಅವರನ್ನು ದೂರವಿಡಿ ಎಂದು ಭ್ರಷ್ಟಾಚಾರ ವಿರೋಧಿ ಅರಿವು-ಆಂದೋಲನ ವಿದ್ಯಾರ್ಥಿ ಮತ್ತು ಸಾರ್ವಜನಿಕ ಸಂವಾದಲ್ಲಿ ಮಾತನಾಡುತ್ತಾ ಕರೆ ನೀಡಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಬರುವ ರಾಜಕಾರಿಣಿಗಳಿಗೆ ಆ ಹಣ ದೊಡ್ಡ ಇನ್ವೆಸ್ಟ್ ಮೆಂಟ್ ಇದ್ದ ಹಾಗೆ. ಗೆದ್ದ ನಂತರ ಅದಕ್ಕೆ ಡಿವಿಡೆಂಡ್ ಮಾತ್ರವಲ್ಲ ಚಕ್ರಬಡ್ಡಿಯನ್ನೂ ಪಡೆಯುತ್ತಾರೆ. ಇಂಥವರನ್ನು ಆರಿಸುವಾಗ ಗಮನಿಸಿ ಮತ ನೀಡಿ ಎಂದು ನ್ಯಾ. ಹೆಗ್ಡೆ ಹೇಳಿಕೆ ನೀಡಿದ್ದಾರೆ.
Comments
ಸಂತೋಷ್ ಹೆಗ್ಡೆ ಲೋಕಾಯುಕ್ತ ಯಡಿಯೂರಪ್ಪ ಭೂ ಹಗರಣ ಎಚ್ ಡಿ ಕುಮಾರಸ್ವಾಮಿ santosh hegde lokayukta yediyurappa land scam hd kumaraswamy
Story first published: Friday, November 19, 2010, 10:28 [IST]