ಕಾರ್ನಾಡ್ ಆತ್ಮಕತೆ ಓದುತ್ತಾರೆ ಕೇಳೋಣ ಬನ್ನಿ

ಎಲ್ಲೋ ಸಂಚಯ, ಕೇಳೋ ರಸಿಕಾ, ಛಂದಾ ಪ್ರಕಾಶನದವರು ಆಗೊಮ್ಮೆ ಈಗೊಮ್ಮೆ ಸಾಹಿತಿ ಜೊತೆ ಆಪ್ತ ಸಂವಾದ ನಡೆದಿದ್ದುಂಟು. ಈಗ ಇದರ ಮುಂದುವರಿಕೆ ಭಾಗವೆಂಬಂತೆ ಸುಚಿತ್ರಾ, ಸಂಚಯ ತಂಡದವರು ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಆತ್ಮಕಥೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕ್ರಿಯೇಟಿಂಗ್ ಕಮ್ಯೂನಿಕೇಷನ್ ನ ಸುಚಿತ್ರ ಸೃಷ್ಟಿ ಸಮುದಾಯ ಸಂಡೇ ಸರಣಿಯಲ್ಲಿ ಈ ಬುಕ್ ರೀಡಿಂಗ್ ಸೆಷನ್ "ಆಡಾಡತ ಆಯುಷ್ಯ" ಕಾರ್ಯಕ್ರಮ ಆಯೋಜನೆಯಾಗಿದೆ. ಗಿರೀಶ್ ಅವರ ಆತ್ಮಕತೆಯ "ಸಂಸ್ಕಾರ" ಎಂಬ ಅಧ್ಯಾಯವನ್ನು ಸ್ವತಃ ಗಿರೀಶ್ ಅವರೇ ಆಯ್ದ ಸಭಿಕರ ಎದುರು ಓದಲಿದ್ದಾರೆ.
ಸ್ಥಳ, ಸಮಯ ಹಾಗೂ ಪಾಸು ಪಡೆಯುವ ವಿವರಗಳಲ್ಲಿ ಗುರುತಿಟ್ಟುಕೊಳ್ಳಿ:
ಸ್ಥಳ: ಸುಚಿತ್ರಾ ಆಡಿಟೋರಿಯಂ, ಬನಶಂಕರಿ ಎರಡನೇ ಹಂತ, ಬೆಂಗಳೂರು
ದಿನಾಂಕ/ ಸಮಯ: ನ.21, ಬೆಳಗ್ಗೆ 11 ಗಂಟೆ
ಮುಂಗಡ ಬುಕ್ಕಿಂಗ್ ಪಾಸ್:
ಡೋನರ್ ಪಾಸ್ / ಲಘು ಉಪಹಾರ: 100 ರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: (080) 2671 1785
More From
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications