ಕಾರ್ನಾಡ್ ಆತ್ಮಕತೆ ಓದುತ್ತಾರೆ ಕೇಳೋಣ ಬನ್ನಿ

ಎಲ್ಲೋ ಸಂಚಯ, ಕೇಳೋ ರಸಿಕಾ, ಛಂದಾ ಪ್ರಕಾಶನದವರು ಆಗೊಮ್ಮೆ ಈಗೊಮ್ಮೆ ಸಾಹಿತಿ ಜೊತೆ ಆಪ್ತ ಸಂವಾದ ನಡೆದಿದ್ದುಂಟು. ಈಗ ಇದರ ಮುಂದುವರಿಕೆ ಭಾಗವೆಂಬಂತೆ ಸುಚಿತ್ರಾ, ಸಂಚಯ ತಂಡದವರು ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಆತ್ಮಕಥೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕ್ರಿಯೇಟಿಂಗ್ ಕಮ್ಯೂನಿಕೇಷನ್ ನ ಸುಚಿತ್ರ ಸೃಷ್ಟಿ ಸಮುದಾಯ ಸಂಡೇ ಸರಣಿಯಲ್ಲಿ ಈ ಬುಕ್ ರೀಡಿಂಗ್ ಸೆಷನ್ "ಆಡಾಡತ ಆಯುಷ್ಯ" ಕಾರ್ಯಕ್ರಮ ಆಯೋಜನೆಯಾಗಿದೆ. ಗಿರೀಶ್ ಅವರ ಆತ್ಮಕತೆಯ "ಸಂಸ್ಕಾರ" ಎಂಬ ಅಧ್ಯಾಯವನ್ನು ಸ್ವತಃ ಗಿರೀಶ್ ಅವರೇ ಆಯ್ದ ಸಭಿಕರ ಎದುರು ಓದಲಿದ್ದಾರೆ.
ಸ್ಥಳ, ಸಮಯ ಹಾಗೂ ಪಾಸು ಪಡೆಯುವ ವಿವರಗಳಲ್ಲಿ ಗುರುತಿಟ್ಟುಕೊಳ್ಳಿ:
ಸ್ಥಳ: ಸುಚಿತ್ರಾ ಆಡಿಟೋರಿಯಂ, ಬನಶಂಕರಿ ಎರಡನೇ ಹಂತ, ಬೆಂಗಳೂರು
ದಿನಾಂಕ/ ಸಮಯ: ನ.21, ಬೆಳಗ್ಗೆ 11 ಗಂಟೆ
ಮುಂಗಡ ಬುಕ್ಕಿಂಗ್ ಪಾಸ್:
ಡೋನರ್ ಪಾಸ್ / ಲಘು ಉಪಹಾರ: 100 ರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: (080) 2671 1785
More From
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications