'ಯಾನಾ' ಸಾವಯವ ವೈನ್ ಮಾರುಕಟ್ಟೆಗೆ

ಬೀದರ್ ಜಿಲ್ಲೆಯ ತಡೋಲಾದಲ್ಲಿನ 60 ಎಕರೆ ಪ್ರದೇಶದಲ್ಲಿ ಬೆಳೆಯಲಾದ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿಯಿಂದ ಇದನ್ನು ತಯಾರಿಸಲಾಗಿದೆ.ಕಂಪೆನಿಯ ಹೆಸರೇ ಹೇಳುವಂತೆ ಭಾರತೀಯ ಗ್ರಾಹಕರು ಮತ್ತು ವಾತಾವರಣಕ್ಕೆ ಪೂರಕವಾಗಿ ವೈನ್ ತಯಾರಿಸುವುದು ಕಂಪೆನಿಯ ಧ್ಯೇಯ.
ಅದಕ್ಕೆ ತಕ್ಕಂತೆ ಸಾವಯವ ರೀತಿಯಲ್ಲಿ ದ್ರಾಕ್ಷಿಯನ್ನು ಬೆಳೆಯುವುದರಿಂದ ಹಿಡಿದು ಅತ್ಯುತ್ತಮ ಗುಣಮಟ್ಟದ ವೈನ್ ತಯಾರಿಕೆ ತನಕ ಬಹಳ ಮುತುವರ್ಜಿ ವಹಿಸಿ ಈ ಸಾವಯವ 'ಯಾನಾ' ವೈನ್ ತಯಾರಾಗಿದೆ. ಒಟ್ಟು ಏಳು ಫ್ರೆಂಚ್ ವೈವಿಧ್ಯಗಳಲ್ಲಿ ವೈನ್ ಮಾರುಕಟ್ಟೆಗೆ ಬಂದಿದೆ. 5 ರೆಡ್ ವೈನ್ ವೈವಿಧ್ಯಗಳಲ್ಲಿ ಶೆರಾಜ್ ಮೆರ್ಲಟ್, ಕಬೆರ್ನೆಟ್ ಶಿರಾಜ್, ಶಿರಾಜ್, ಕಬೆರ್ನೆಟ್ ಸೌವಿಂಗ್ನನ್ ಮತ್ತು ರೋಸ್ಗಳ್ದಿದರೆ, 2 ವೈಟ್ ವೈನ್ ವೈವಿಧ್ಯಗಳಲ್ಲಿ ಚೆನಿನ್ ಬ್ಲ್ಯಾಂಕ್ ಮತ್ತು ಸೌವಿಂಗ್ನನ್ ಬ್ಲ್ಯಾಂಕ್ಗಳು ಸೇರಿವೆ.
ಭಾರತೀಯರಿಗೆ ಸದಾ ನೆನಪಲ್ಲಿ ಉಳಿಯುವಂತಹ ಮತ್ತು ಅವರು ಇಷ್ಟಪಡುವ ಸ್ವಾದದ ವೈನ್ ತಯಾರಿಸುವುದು ಕಂಪೆನಿಯ ಉದ್ದೇಶ. ಮಾರುಕಟ್ಟೆಗೆ ಶೀಘ್ರವೇ ಇನ್ನಷ್ಟು ವೈವಿಧ್ಯದ ವೈನ್ಗಳು ಕಂಪೆನಿಯಿಂದ ತಯಾರಾಗಿ ಬರಲಿದೆ ಎನ್ನುತ್ತಾರೆ ಐಎವಿಪಿಎಲ್ನ ವ್ಯವಸ್ಥಾಪಕ ನಿರ್ದೇಶಕರಾದ ಶಾಲಿನಿ ವಾಡಿಕರ್.
ನಗರದಲ್ಲಿ ಇತ್ತೀಚೆಗೆ ನಡೆದ ಯಾನಾ ಸಾವಯವ ವೈನ್ ಬಿಡುಗಡೆ ಸಮಾರಂಭದಲ್ಲಿ ಕೇಶವಪ್ಪ ಬಿರಾದಾರ್,ಜಾನ್ ಪಿರೇರಾ, ರವೀಂದ್ರನ್, ರಾಜ್ಯ ವೈನ್ ಬೋರ್ಡ್ ಅಧ್ಯಕ್ಷ ಸುರೇಶ್ಚಂದ್ರ ಪಾಲ್ಗೊಂಡಿದ್ದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications