ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಐಟಿ ಸಿಟಿಯಲ್ಲಿ ವರದಕ್ಷಿಣೆ ಭೂತಕ್ಕೆ ಗೃಹಿಣಿ ಬಲಿ
ಇವರಿಗೆ ಚೈತನ್ಯ ಎಂಬ ಒಂದು ವರ್ಷದ ಹೆಣ್ಣು ಮಗುವಿದೆ. ಪತಿ ನರಸಿಂಹಮೂರ್ತಿ ಪತ್ನಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನು. ಎರಡು ಬಾರಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ತವರು ಮನೆಗೆ ಕಳುಹಿಸಿದ್ದನು. ಪ್ರತಿ ಬಾರಿ ಹಣ ಇಲ್ಲದಿದ್ದಾಗ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನು. ಇದರಿಂದ ಬೇಸತ್ತ ವೀಣಾ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆದರೆ ತನ್ನ ಮಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಅಲ್ಲ ಎಂದು ವೀಣಾ ತಾಯಿ ಮಂಗಳ ಮಾಗಡಿ ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪತಿಯೇ ಪತ್ನಿಗೆ ವಿಷ ನೀಡಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
Comments
ಆತ್ಮಹತ್ಯೆ ವರದಕ್ಷಿಣೆ ಪೊಲೀಸ್ ಕ್ರೈಂ ಮಾಗಡಿ ರಸ್ತೆ ಬೆಂಗಳೂರು suicide dowry police crime beat magadi road bengaluru
Story first published: Wednesday, September 22, 2010, 10:58 [IST]