ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂಬೈ ಭಯೋತ್ಪಾದನೆ : ಕಸಬ್ ಶಿಕ್ಷೆ ವಿಚಾರಣೆ ಅ.18ಕ್ಕೆ
ಪಾಕಿಸ್ತಾನಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಆತನನ್ನು ನ್ಯಾಯಾಲಯಕ್ಕೆ ಕರೆ ತರುವುದು ದೊಡ್ಡ ಸಮಸ್ಯೆಯಾಗಿದ್ದರಿಂದ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಹಾಜರಾಗುವಂತೆ ನ್ಯಾಯಾಲಯ ಅವನಿಗೆ ಸಲಹೆ ನೀಡಿದೆ. ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ರಂಜನ್ ದೇಸಾಯಿ ಹಾಗೂ ಆರ್ ವಿ ಮೋರೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
2008, ನವೆಂಬರ್ 26ರಂದು ಪಾಕ್ ಪ್ರಚೋದಿತ 10 ಮಂದಿ ಉಗ್ರರು ಸಮುದ್ರದ ಮೂಲಕ ಭಾರತ ಪ್ರವೇಶಿಸಿ ಮುಂಬೈಯಲ್ಲಿ ಭಾರಿ ಭಯೋತ್ಪಾದನೆ ನಡೆಸಿದ್ದರು. ಈ ಕೃತ್ಯದಲ್ಲಿ ಹಿರಿಯ ಅಧಿಕಾರಿಗಳು ಸೇರಿ 185 ಮಂದಿ ಸಾವನ್ನಪ್ಪಿದ್ದರು.
Comments
ಅಜ್ಮಲ್ ಕಸಬ್ ಬಾಂಬೆ ಹೈಕೋರ್ಟ್ ಮುಂಬೈ ಭಯೋತ್ಪಾದನೆ ಉಜ್ವಲ್ ನಿಕ್ಕಂ ಮರಣದಂಡನೆ ajmal kasab mumbai terror attack ujjwal nikam death penalty
Story first published: Tuesday, September 21, 2010, 11:15 [IST]