ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಿ ವೆಂಕಟಸುಬ್ಬಯ್ಯಗೆ ವಿಕೃ ಗೋಕಾಕ್ ಪ್ರಶಸ್ತಿ
ಭಾರತೀಯ ವಿದ್ಯಾ ಭವನ ಹಾಗೂ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗೋಕಾಕ್ ದತ್ತಿ ಉಪನ್ಯಾಸ ಶಿಕ್ಷಕರ ದಿನವಾದ ಸೆಪ್ಟೆಂಬರ್ 5 ಭಾನುವಾರ ಬೆಳಗ್ಗೆ 10-30ಕ್ಕೆ ನೆರವೇರುವುದು.
ಈ ಸಂದರ್ಭದಲ್ಲಿ ಡಾ.ಶೈಲಜಾ ಕೊಪ್ಪರ್ ಅವರು ಭಾರತ ಸಿಂಧು ರಶ್ಮಿ ಕೃತಿ ಕುರಿತು ಸಿದ್ಧಪಡಿಸಿರುವ ಪಿಎಚ್.ಡಿ ಮಹಾ ಪ್ರಬಂಧ ಪುಸ್ತಕದ ಲೋಕಾರ್ಪಣೆಯನ್ನು ಡಾ.ಕಮಲಾ ಹಂಪ ನಾಗರಾಜಯ್ಯ ನೆರವೇರಿಸಲಿದ್ದಾರೆ. ಡಾ. ಹಂಪ ನಾಗರಾಜಯ್ಯ ಅವರು ಗೋಕಾಕ್ ವ್ಯಕ್ತಿತ್ವ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸ್ಥಳ
:
ಖಿಂಚಾ
ಸಭಾಂಗಣ,
ಭಾರತೀಯ
ವಿದ್ಯಾ
ಭವನ,
ರೇಸ್ಕೋರ್ಸ್
ರಸ್ತೆ,
ಬೆಂಗಳೂರು.
ದಿನಾಂಕ
:
ಸೆಪ್ಟೆಂಬರ್
5,
ಭಾನುನಾರ
ಸಮಯ
:
ಬೆಳಿಗ್ಗೆ
10.30ಕ್ಕೆ
Comments
ವಿಕೆ ಗೋಕಾಕ್ ಜಿ ವೆಂಕಟಸುಬ್ಬಯ್ಯ ಭಾರತೀಯ ವಿದ್ಯಾ ಭವನ ನಿಘಂಟು ಬೆಂಗಳೂರು vk gokak g venkatasubbaiah bharatiya vidya bhavan bengaluru
Story first published: Thursday, September 2, 2010, 16:21 [IST]