ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮಿ ಸ್ವಾಮಿ ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ

By Rajendra
|
Google Oneindia Kannada News

Swami Nithyananda
ರಾಮನಗರ, ಆ.12: ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಕುರಿತಂತೆ ಡಿ ಎಂ ಹೆಗಡೆ ಅವರು ಬರೆದಿರುವ 'ಕಾಮಿ ಸ್ವಾಮಿ' ಪುಸ್ತಕ ಮಾರಾಟಕ್ಕೆ ರಾಮನಗರ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಸ್ವಾಮಿ ನಿತ್ಯಾನಂದ ಕುರಿತ ಈ ಪುಸ್ತಕ ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಿತ್ತು. ಪುಸ್ತಕದಲ್ಲಿ ಛಾಯಾಚಿತ್ರಗಳೊಂದಿಗೆ ಸ್ವಾಮಿ ನಿತ್ಯಾನಂದ ರಾಸಲೀಲೆ ಸೇರಿದಂತೆ ಹಲವಾರು ಲೇಖನಗಳಿವೆ. ಈ ಸಂಬಂಧ ಸ್ವಾಮಿ ನಿತ್ಯಾನಂದ ಭಕ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪುಸ್ತಕದಲ್ಲಿ ಸ್ವಾಮಿ ನಿತ್ಯಾನಂದ ಬಗ್ಗೆ ಅವಹೇಳನಕಾರಿ ಲೇಖನಗಳಿವೆ. ಸ್ವಾಮಿಗಳ ಬಗ್ಗೆ ಹಾಗೆ ಬರೆದಿದ್ದು ನಮಗೆ ನೋವು ತಂದಿದೆ. ಪುಸ್ತಕ ಮಾರಾಟವನ್ನು ಕೂಡಲೆ ನಿಲ್ಲಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ಮುಖ್ಯನ್ಯಾಯಮೂರ್ತಿ ಹುನಗುಂದ ಅವರು 'ಕಾಮಿ ಸ್ವಾಮಿ' ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X