ಜೈಲಿಗೆ ಭೇಟಿ ನೀಡಿದ್ದು ಕೈದಿಗಳ ಸಮಸ್ಯೆ ಆಲಿಸಲು

ವಿಧಾನಸೌಧದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿದೆ ಮಾತನಾಡುತ್ತಿದ ಶ್ರೀರಾಮುಲು, ಕೆಲವು ಜೈಲು ಅಧಿಕಾರಿಗಳಿಂದ ದೂರು ಪತ್ರಗಳು ಬಂದ ಹಿನ್ನೆಲೆಯಲ್ಲಿ ಸೆಂಟ್ರಲ್ ಜೈಲಿಗೆ ಅಧಿಕಾರಿಕ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ. ಜೈಲಿಗೆ ಔಷಧಿಗಳು ಸರಿಯಾಗಿ ಸರಬರಾಜಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ತಾವು ಭೇಟಿ ಕೊಟ್ಟಿದ್ದಾಗಿ ಹೇಳಿದ್ದಾರೆ.
ಒಬ್ಬ ಸಚಿವನಾಗಿ, ನಾಗರಿಕನಾಗಿ ಮಾನವೀಯತೆಯ ದೃಷ್ಟಿಯಿಂದ ಕೈದಿಗಳ ಸಮಸ್ಯೆಗಳನ್ನು ಆಲಿಸಲು ಜೈಲಿಗೆ ಭೇಟಿ ನೀಡಿದ್ದೆ. ಅಲ್ಲಿ ಔಷಧ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಾರಾಗೃಹದ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ಹಾಗಾಗಿ ಸೆಂಟ್ರೆಲ್ ಜೈಲಿಗೆ ಭೇಟಿ ನೀಡಿದ್ದೆ ಎಂದರು.












Click it and Unblock the Notifications