ನೈಸ್ : ದೇವೇಗೌಡರಿಗೆ ಒಂದು ಸುತ್ತಿನ ಜಯ

ಬೆಂಗಳೂರು,

ಜೂ.
30
:
ನೈಸ್
ಕಂಪನಿಗೆ
ಹೆಚ್ಚುವರಿಯಾಗಿ
776
ಎಕರೆ
ಭೂಮಿ
ನೀಡದಿರಲು
ಸರಕಾರ
ನಿರ್ಧರಿಸಿ
ಸುಪ್ರಿಂಕೋರ್ಟ್
ಗೆ
ಮಂಗಳವಾರ
ಪ್ರಮಾಣ
ಪತ್ರ
ಸಲ್ಲಿಸಿದೆ.
ಸರಕಾರದ
ನಿರ್ಧಾರದ
ನೈಸ್
ವಿವಾದ
ತಣ್ಣಗಾಗುವ
ಸಾಧ್ಯತೆಯಿದ್ದು,
ಮಾಜಿ
ದೇವೇಗೌಡರಿಗೆ
ಹೋರಾಟಕ್ಕೆ
ಒಂದು
ಸುತ್ತಿನ
ಜಯ
ಸಿಕ್ಕಂತಾಗಿದೆ.

id="toptextpromo">

ಸಿಎಂ

ಯಡಿಯೂರಪ್ಪ
ನೇತೃತ್ವದ
ಉನ್ನತ
ಮಟ್ಟದ
ಸಮಿತಿ
ಕಳೆದ
ರವಿವಾರ
ಸಭೆ
ಸೇರಿ
ಸಂಸ್ಥೆಗೆ
ಹೆಚ್ಚುವರಿ
ಭೂಮಿ
ನೀಡದಿರಲು
ನಿರ್ಣಯಿಸಿದೆ.
ಸಮಿತಿ
ಕೈಗೊಂಡಿರುವ
ನಿರ್ಣಯ
ಕುರಿತು
ಸುಪ್ರಿಂಕೋರ್ಟ್
ಗೆ
ಪ್ರಮಾಣ
ಪತ್ರ
ಸಲ್ಲಿಸಲಾಯಿತು
ಎಂದು
ಅಡ್ವೋಕೇಟ್
ಜನರಲ್
ಕಚೇರಿ
ಮೂಲಗಳು
ತಿಳಿಸಿವೆ.
2004ರ
ಒಪ್ಪಂದ
ಪ್ರಕಾರ
ಸರಕಾರ
776
ಎಕರೆ
ಭೂಮಿ
ನೀಡಬೇಕಿತ್ತು.
ಮೂಲ
ಒಪ್ಪಂದ
ಉಲ್ಲಂಘಿಸಿ
ನೈಸ್
ಸಂಸ್ಥೆಗೆ
ಹೆಚ್ಚುವರಿಯಾಗಿ
ಭೂಮಿ
ನೀಡದಂತೆ
ಮಾಜಿ
ಪ್ರಧಾನಿ
ದೇವೇಗೌಡ
ಸೇರಿದಂತೆ
ರೈತ
ಸಂಘಟನೆಗಳು
ತೀವ್ರ
ಪ್ರತಿಭಟನೆ
ನಡೆಸಿದ್ದವು.

id='are-slot-1'
class='oiad
oi-axt
oiadv'>
id='top-searched-articles'>

2004ರ

ಪ್ರಕಾರ
ಸರಕಾರ
ಭೂಮಿ
ನೀಡಲು
ಹಿಂದೇಟು
ಹಾಕುತ್ತಿದೆ
ಎಂದು
ಆರೋಪಿಸಿ
ನೈಸ್
ಸಂಸ್ಥೆ
ಸುಪ್ರಿಂಕೋರ್ಟ್
ಗೆ
ರಿಟ್
ಅರ್ಜಿ
ಸಲ್ಲಿಸಿತ್ತು.
ಅರ್ಜಿಯ
ವಿಚಾರಣೆ
ನಡೆಸಿದ
ಸುಪ್ರಿಂಕೋರ್ಟ್
ವಿಭಾಗೀಯ
ಪೀಠ
ಒಪ್ಪಂದದ
ಪ್ರಕಾರ
ಸಂಸ್ಥೆಗೆ
ಭೂಮಿ
ನೀಡುವಂತೆ
ಸೂಚನೆ
ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+