ಕೆಂಪು ಅಂಗಿ ಚಡ್ಡಿ ಇಂಗ್ಲೀಷರಿಗೆ ಜಯ ತರಬಲ್ಲದೇ?
ಸಾಮಾನ್ಯವಾಗಿ ಒಮ್ಮೆ ಗೆದ್ದ ತಂಡವನ್ನು ಮುಂದಿನ ಪಂದ್ಯಕ್ಕೆ ಬದಲಿಸದೆ ಹಾಗೆ ಮುಂದುವರೆಸಲಾಗುತ್ತದೆ. ಆದರೆ, ಇಂಗ್ಲೆಂಡ್ ನ ನಂಬಿಕೆಯೊ, ಮೂಢತೆಯೊ ಗೆದ್ದಾಗ ತೊಟ್ಟ ಅಂಗಿ ಚಡ್ಡಿಯ ಬಣ್ಣವೇ ಇರಲಿ ಎಂದು ತೀರ್ಮಾನಿಸಿದ್ದಾರೆ. ಇಂಗ್ಲೀಷರು ಮೈದಾನಕ್ಕೆ ಹೇಗೆ ಇಳಿಯಲಿ ನಮಗೇನೂ ಭಯವಿಲ್ಲ ಎಂದು ಜರ್ಮನಿಯ ಮೇರು ಆಟಗಾರ ಪೊಡೊಲಸ್ಕಿ ಹೇಳಿದ್ದಾರೆ.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||
ಹಳೆ ವೈರಿಗಳ ಕದನಕ್ಕೆ ಬ್ಲೊಮ್ ಫೌಟೇನ್ ಮೈದಾನ ಅಣಿಯಾಗಿದ್ದು, ಜೂ.27 ರ ಮಧ್ಯರಾತ್ರಿ ಕೆಂಪು ಕಪ್ಪು ದಿರಿಸಿನ ಯೋಧರ ಕಾಳಗ ರೋಮಾಂಚನಕಾರಿಯಾಗಲಿದೆ. ವಿಶ್ವಕಪ್ ಆರಂಭದಲ್ಲಿ ಎಲ್ಲರ ಕಣ್ಣು ವೇಯ್ನ್ ರೂನಿ ಮೇಲಿತ್ತು. ಆದರೆ, ಈಗ ಜೆರಾರ್ಲ್ಡ್ ಹಾಗೂ ಡೆಫೋ ಮೇಲೆ ತಿರುಗಿದೆ. ಜರ್ಮನಿಯ ತಂಡಕ್ಕೆ ಕ್ಲೋಸ್ ಮರಳುವ ಸಾಧ್ಯತೆಯಿದ್ದು, ಪೊಡಲಸ್ಕಿ ಜೊತೆ ಆಕ್ರಮಣಕಾರಿ ಆಟ ಆಡಲಿದ್ದಾರೆ.
ವಿಶ್ವಕಪ್ ಇತಿಹಾಸಲ್ಲಿ ಜರ್ಮನಿ ವಿರುದ್ಧ ಇಂಗ್ಲೆಂಡ್ ಉತ್ತಮ ಫಲಿತಾಂಶ ಹೊಂದಿದ್ದರೂ, ಪ್ರಸಕ್ತ ಟೂರ್ನಿಯಲ್ಲಿ ಜರ್ಮನಿ ತನ್ನ ಸಹಜ ಆಟದಿಂದ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ, ಇಂಗ್ಲೆಂಡ್ ರಕ್ಷಣಾ ಪಡೆ ಸಶಕ್ತವಾಗಿದ್ದರೂ, ಜಮರ್ನಿಯನ್ನು ಮಣಿಸಬೇಕಾದರೆ ರೂನಿ, ಜೆರಾಲ್ಡ್ ,ಲ್ಯಾಂಪರ್ಡ್ ಘನತೆಗೆ ತಕ್ಕ ಆಟ ಆಡಲೇಬೇಕಾಗಿದೆ.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||
ಆಸೀಸ್ ವಿರುದ್ಧ ಭರ್ಜರಿ ಆಟವಾಡಿದ್ದ ಜರ್ಮನ್ನರು, ಸೆರ್ಬಿಯಾ ವಿರುದ್ಧ ಸೋತು ಸ್ವಲ್ಪ ಆತ್ಮವಿಶ್ವಾಸ ಕಳೆದುಕೊಂಡರೂ, ಘಾನಾ ವಿರುದ್ಧ ಓಜೆಲ್ ಉತ್ತಮ ಆಟ ಪ್ರದರ್ಶಿಸಿದ್ದು, ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಂತಾಗಿದೆ. ಲಾಹ್ಮ್,ಪೊಡಲ್ ಸ್ಕಿ, ಕ್ಲೊಸ್ ವುಳ್ಳ 4-5-1ಮಾದರಿ ಆಕ್ರಮಣಕಾರಿ ರಚನೆಯೊಂದಿಗೆ ಜರ್ಮನಿ ಇಳಿಯುವ ಸಾಧ್ಯತೆಯಿದೆ.
ಪಂದ್ಯದ ಆರಂಭ ಹಂತದಲ್ಲಿ ಗೋಲು ಗಳಿಸುವ ತಂಡಕ್ಕೆ ಮೇಲುಗೈ ಸಾಧಿಸುವ ಎಲ್ಲಾ ಅವಕಾಶ ಲಭ್ಯವಾಗಲಿದೆ. ಹಾಗಾಗಿ, ಜರ್ಮನಿ 2-1 ಅಂತರದಿಂದ ಮುಂದುವರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಬುಕ್ಕಿಗಳು. ಇಂಗ್ಲೆಂಡ್ ಗೆಲ್ಲಲು ಸಂಘಟಿತ ಹೋರಾಟ ಅಗತ್ಯ. ಕೆಪೆಲೋ ನಿರ್ಧರಿಸುವ ಕಾಂಬಿನೇಷನ್ ಹಾಗೂ ಗೇಮ್ ಪ್ಲಾನ್ (4-4-2)ಕುತೂಹಲ ಹುಟ್ಟಿಸಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್













Click it and Unblock the Notifications