ಗ್ರಾಮೀಣ ಭಾಗಕ್ಕೆ ಬ್ರಾಡ್ ಬ್ಯಾಂಡ್ ಸುಗ್ಗಿ

ಯೋಜನೆಯ ವಿವರಗಳು ಇಂತಿವೆ:
ಗ್ರಾಮೀಣ USOF ಪ್ಲಾನ್ 99 :
*ತಿಂಗಳಿಗೆ 99 ರುಪಾಯಿ ಪಾವತಿಸಿದರೆ, ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಲಭ್ಯ.
* 400 MB ಡಾಟಾ ರವಾನೆಗೆ ಅವಕಾಶವಿರುತ್ತದೆ.
* ಅಂದರೆ, ತಿಂಗಳಿಗೆ 400MB ಮಿತಿಯೊಳಗೆ ಡೌನ್ ಲೋಡ್ ಮಾಡಿಕೊಳ್ಳಬೇಕು.
* ಟೆಲಿಫೋನ್ ಬಿಲ್ ಮೊತ್ತಕ್ಕೂ ಇದಕ್ಕೂ ಸಂಬಂಧವಿಲ್ಲ. ಟೆಲಿಫೋನ್ ಬಿಲ್ ಪ್ರತ್ಯೇಕವಾಗಿ ಕಟ್ಟಬೇಕು.
BBG Rural USOF 150:
*ತಿಂಗಳಿಗೆ 150 ರುಪಾಯಿ ಬಾಡಿಗೆ ಪಾವತಿಸಿದರೆ, ಬ್ರಾಡ್ ಬ್ಯಾಂಡ್ ಲಭ್ಯ.
* 1GB ಡಾಟಾ ರವಾನೆಗೆ ಅವಕಾಶವಿರುತ್ತದೆ.
ಜೋಡಿ ಪ್ಲಾನ್ ಕೂಡಾ ಇದೆ: BBG Rural Combo 250 plan
* 2 Mbps ಬ್ರಾಡ್ ಬ್ಯಾಂಡ್ ವೇಗ.
* 1GB ಡಾಟಾ ರವಾನೆ.
* ತಿಂಗಳಿಗೆ 100 ಫೋನ್ ಕರೆಗಳನ್ನು ಉಚಿತವಾಗಿ ಮಾಡಬಹುದು.
BBG Rural Combo 550 ಹಾಗೂ BBG Rural Combo 999 plans
* 2 Mbps ಬ್ರಾಡ್ ಬ್ಯಾಂಡ್ ವೇಗ.
* 8 GBಡಾಟಾ ರವಾನೆ.(550 plan)
* 12 GB ಡಾಟಾ ರವಾನೆ ( 999 plan)
* ತಿಂಗಳಿಗೆ 250 ಫೋನ್ ಕರೆ ಉಚಿತ(550 plan)
* ತಿಂಗಳಿಗೆ 450 ಫೋನ್ ಕರೆ ಉಚಿತ(550 plan)
ಗ್ರಾಮೀಣ ಭಾಗದಲ್ಲಿ ಬ್ರಾಡ್ ಬ್ಯಾಂಡ್ ಜನಪ್ರಿಯಗೊಳಿಸಲು ಪಣ ತೊಟ್ಟಿರುವ ಬಿಎಸ್ಸೆನ್ನೆಲ್, ನೋಂದಣಿ, ಮೋಡೆಮ್, ಸುರಕ್ಷಿತ ಠೇವಣಿ, ಅಳವಡಿಕೆ ವೆಚ್ಚ ಮುಂತಾದ ಹೊರೆಯನ್ನು ಗ್ರಾಮೀಣ ಜನರಿಗೆ ಹೊರೆಸಿಲ್ಲ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications