ಭಟ್ ಮತ್ತಿತರರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

2008ರ ವಿಶೇಷ ಪ್ರಶಸ್ತಿ: ಕೆ.ಎನ್. ಶಾಂತಕುಮಾರ್, ಸಂಪಾದಕ, ಪ್ರಜಾವಾಣಿ.
2009ರ ವಿಶೇಷ ಪ್ರಶಸ್ತಿ: ಕೃಷ್ಣಪ್ರಸಾದ್ , ಸ್ಥಾನಿಕ ಸಂಪಾದಕ, ಔಟ್ಲುಕ್ ಹಾಗೂ ಮಾಜಿ ಸಂಪಾದಕ, ವಿಜಯಾ ಟೈಮ್ಸ್.
ವರ್ಷದ ಪ್ರಶಸ್ತಿ: ವಿಶ್ವೇಶ್ವರ ಭಟ್ (2008) ಸಂಪಾದಕ, ವಿಜಯ ಕರ್ನಾಟಕ, ಗೌರಿ ಲಂಕೇಶ್ (2009) ಸಂಪಾದಕಿ, ಲಂಕೇಶ್.
2008-09ನೇ ಸಾಲಿನ ಪ್ರಶಸ್ತಿ:
ಪದ್ಮರಾಜ ದಂಡಾವತಿ ಸಹ ಸಂಪಾದಕ, ಪ್ರಜಾವಾಣಿ. ಜಯಶ್ರೀ ವಿಜಯೇಂದ್ರ, ಭುವನವಾರ್ತೆ, ಶಿವಮೊಗ್ಗ. ಮೃತ್ಯುಂಜಯ ಕಪಗಲ್, ಪ್ರಧಾನ ವರದಿಗಾರ, ವಿಜಯ ಕರ್ನಾಟಕ, ರಾಯಚೂರು. ಬಿ.ಕೆ. ಕಿರಣ್ಮಯಿ, ಸಂಪಾದಕ, ಯೋಜನಾ ಪತ್ರಿಕೆ, ಬೆಂಗಳೂರು. ವಿ. ನಾಗರಾಜು, ಸಂಪಾದಕ, ಇಂದು ಸಂಜೆ ಬೆಂಗಳೂರು. ನ ವಿ. ಹನುಮಂತಪ್ಪ, ಸಂಪಾದಕ, ಜಿಲ್ಲಾ ಸಮಾಚಾರ, ದಾವಣಗೆರೆ. ಸುರೇಶ್ ಟೋಪಣ್ಣನವರ್, ಸಂಪಾದಕ, ಸಿರಿನಾಡು, ಬೆಳಗಾವಿ. ಬಾಬುರೆಡ್ಡಿ ತುಂಗಳ, ಸಂಪಾದಕ, ಕುರುಕ್ಷೇತ್ರ, ಬಾಗಲಕೋಟೆ. ಎನ್.ಬಿ. ಪಾಟೀಲ್, ಹಿರಿಯ ಪತ್ರಕರ್ತ, ಬಿಜಾಪುರ. ವೈ.ಎನ್. ಜೋಶಿ, ಹಿರಿಯ ಪತ್ರಕರ್ತ, ಹುಬ್ಬಳ್ಳಿ. ವಾದಿರಾಜ ವ್ಯಾಸಮುದ್ರ ಸ್ಥಾನಿಕ ಸಂಪಾದಕ, ವಿಜಯ ಕರ್ನಾಟಕ ಗುಲ್ಬರ್ಗಾ.
ನಾರಾಯಣ ಸುವರ್ಣ, ಸಂಪಾದಕ, ಸುದ್ದಿ ಮಾಧ್ಯಮ, ಚಿಕ್ಕಮಗಳೂರು. ಎಂ.ಬಿ. ಮರಮಕಲ್ ವಿಶೇಷ ವರದಿಗಾರ, ಟೈಮ್ಸ್ ಆಫ್ ಇಂಡಿಯಾ, ಮೈಸೂರು. ಬಿ.ವಿ. ಸೀತಾರಾಂ ಸಂಪಾದಕ, ಕರಾವಳಿ ಅಲೆ, ಮಂಗಳೂರು. ಜಿ. ರಾಜೇಂದ್ರ, ಶಕ್ತಿ, ಮಡಿಕೇರಿ. ತೋ.ಚ. ಅನಂತಸುಬ್ಬರಾವ್, ಸಂಪಾದಕ, ಮಾರ್ಗಪ್ರಭ, ಬೇಲೂರು. ಪ್ರಸನ್ನಕುಮಾರ್, ಪೌರವಾಣಿ, ಮಂಡ್ಯ. ಹೆಚ್.ಕೆ. ಮುರುಗೇಶ್, ಪ್ರಿಯಾ, ಚಿತ್ರದುರ್ಗ. ಎಸ್. ನಾಗಣ್ಣ, ಪ್ರಜಾಪ್ರಗತಿ ತುಮಕೂರು. ನಿರ್ಮಲ ಎಲಿಗಾರ್, ಕಾರ್ಯಕ್ರಮ ನಿರ್ವಾಹಕ, ಬೆಂಗಳೂರು ದೂರದರ್ಶನ. ವೆಂಕಟೇಶಪ್ರಸಾದ್, ಉದಯ ಟಿ.ವಿ. ಬೆಂಗಳೂರು. ಗೋಪಾಲ ವಾಜಪೇಯಿ, ನಿವೃತ್ತ ಸಹ ಸಂಪಾದಕ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ. ಬಾಬುರಾವ್ ಸ್ವಾಮಿ, ಛಾಯಾಗ್ರಾಹಕ, ಗುಲ್ಬರ್ಗಾ. ಹೆಚ್.ಎಸ್. ಸುಂದರೇಶ್, ಸಂಪಾದಕ, ಮಲೆನಾಡು ಸಂಗತಿ, ಚಿಕ್ಕಮಗಳೂರು. ಬಿ.ವಿ. ರಾಜಶೇಖರ್, ಸಹಾಯಕ ಸಂಪಾದಕ, ಪ್ರಜಾವಾಣಿ, ಬೆಂಗಳೂರು. ಎ. ಡಿಸಿಲ್ವಾ, ಮುಖ್ಯ ವರದಿಗಾರರು, ರೇಷ್ಮೆನಾಡು ಚಾಮರಾಜನಗರ.
ಅತ್ಯುತ್ತಮ ಜಿಲ್ಲಾಮಟ್ಟದ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ: ಸಂಧ್ಯಾಕಾಲ ದಿನಪತ್ರಿಕೆ ಗುಲ್ಬರ್ಗಾ(2008), ನವೋದಯ ಗದಗ(2009).
ಮಾನವೀಯ ಸಮಸ್ಯೆಗಳ ಅತ್ಯುತ್ತಮ ಲೇಖನಕ್ಕೆ ಮೈಸೂರು ದಿಗಂತ ಪ್ರಶಸ್ತಿ: ಕೃ.ಪ. ಗಣೇಶ್ ಅವರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ 'ಸಾಹಸ ಕಲಾವಿದರ ಅಸಹಾಯಕತೆ ತೆರೆಯ ಹಿಂದಿನ ವ್ಯಥೆ'(2008). ಕೆ. ಶಶಿಕುಮಾರ್ ಅವರ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ 'ಜೀವ ಬಿಂದುವೂ ನಿತ್ಯ ಸ್ವರೂಪ ಪ್ರಳಯವಾದಾಗ' (2009).
ಸಾಮಾಜಿಕ ಸಮಸ್ಯೆಯ ಅತ್ಯುತ್ತಮ ಲೇಖನಕ್ಕೆ ಅಭಿಮಾನ ಪ್ರಶಸ್ತಿ : ಸುಚೇತನಾ ನಾಯಕ್ ಅವರ ಪ್ರಜಾವಾಣಿಯಲ್ಲಿ ಪ್ರಕಟವಾದ 'ಶವ ಸಾಗಿಸಲು ಹೆಣಗಾಟ: ದೇವರಿಗೂ ಪರದಾಟ' (2008). ಎಚ್.ಟಿ. ಅನಿಲ್ ಅವರು ಕನ್ನಡ ಪ್ರಭದಲ್ಲಿ ಬರೆದಿರುವ 'ಸಂತ್ರಸ್ತರ ಕಣ್ಣೀರು ನದಿಯಲ್ಲಿ ಕೊಚ್ಚಿತೇ' (2009).
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications