ಅಂತರ್ಜಾತಿ ವಿವಾಹಕ್ಕೆ ಕರವೇ ಪೌರೋಹಿತ್ಯ

ಮದುವೆ ನಂತರ ಮಂಡ್ಯ ವೃತ್ತನಿರಕ್ಷಕ ಕಚೇರಿಗೆ ಕರವೇ ಕಾರ್ಯಕರ್ತರೊಂದಿಗೆ ತೆರಳಿದ ಯುವಜೋಡಿಗಳು ನಾವು ವಯಸ್ಕರಾಗಿದ್ದು ಸ್ವಇಚ್ಛೆಯಿಂದ ಮದುವೆಯಾಗಿದ್ದೇವೆಂದು ತಿಳಿಸಿದರು.
ರಾಘವೇಂದ್ರ ಜಿಲ್ಲಾ ಸಶ್ತ್ರಸ್ತ್ರ ಮೀಸಲು ಪಡೆಯಲ್ಲಿ ಎರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು , ರೇಷ್ಮ ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.
ಮದುವೆಗೆ ಅಡ್ಡ ಬಂದ ಜಾತಿ: ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದ ಪರಿಶಿಷ್ಟ ಜತಿಗೆ ಸೇರಿದ ಲಕ್ಷ್ಮಣ ಜಯಶೀಲ ಎಂಬುವವರ ಪುತ್ರ ರಾಘವೇಂದ್ರ(23) ಹಾಗೂ ಕ್ಯಾತುಂಗೆರೆ ಗ್ರಾಮದ ಒಕ್ಕಲಿಗರ ಜತಿಗೆ ಸೇರಿದ ಬೊಮ್ಮಲಿಂಗೇಗೌಡ ನಾಗಲಕ್ಷ್ಮೀ ಎಂಬುವವರ ಪುತ್ರಿ ರೇಷ್ಮ (20) ಎಂಬುವವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಕಳೆದ 4ದಿನಗಳ ಹಿಂದೆ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದ ರೇಷ್ಮಳ ಅಜ್ಜಿ ಮನೆಯಿಂದ ರಾಘವೇಂದ್ರ ಆಕೆಯನ್ನು ಕೊಂಡೊಯ್ದಿದ್ದು, ರೇಷ್ಮಳ ಪೋಷಕರು ಕೆರೆಗೊಡು ಪೊಲೀಸ್ ಠಾಣೆಗೆ ಅಪಹರಣದ ದೂರು ನೀಡಿದ್ದರು.
ಈ ನಡುವೆ ರಾಘವೇಂದ್ರ ಮತ್ತು ರೇಷ್ಮ ತಮ್ಮಿಬ್ಬರ ಮದುವೆ ಮಾಡಿಸಿ ಕೊಡುವಂತೆ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಶ್ರೀನಿವಾಸ್ ಮೊರೆ ಹೋಗಿದ್ದರು. ಅದರಂತೆ ಕರವೇ ಕಾರ್ಯಕರ್ತರು ಯುವ ಜೋಡಿಗಳಿಗೆ ವಿವಾಹ ಮಾಡಿಸಿದರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications