ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರು ಒದೆಯಲು ಮುಂದಾದರೆ ನಾವ್ ರೆಡಿ

By Mrutyunjaya Kalmat
|
Google Oneindia Kannada News

B Sriramulu
ರಾಯಚೂರು, ಮೇ. 28 : ನಮ್ಮನ್ನು ರಾಜ್ಯದ ಆರು ಕೋಟಿ ಜನ ಆರಿಸಿ ಕಳುಹಿಸಿದ್ದಾರೆ. ಅವರಿಗೆ ನಮ್ಮ ಕಾರ್ಯನಿರ್ವಹಣೆ ಹಿಡಿಸದಿದ್ದರೆ, ಅವರು ನಮ್ಮನ್ನು ಒದೆಯಲಿ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಆಯೋಜಿಸಲಾಗಿದ್ದ ವಾಜಪೇಯಿ ಆರೋಗ್ಯಶ್ರೀ ಬೃಹತ್ ಆರೋಗ್ಯ ಮೇಳದಲ್ಲಿ ಮಾತನಾಡುತ್ತಿದ್ದ ಅವರು, ಕುಮಾರಸ್ವಾಮಿ ಅವರಿಗೆ ನಮ್ಮನ್ನು ಒದೆಸಬೇಕು ಎಂಬ ಅಪೇಕ್ಷ ಇರಬಹುದು. ಅದನ್ನು ನಿರ್ಧರಿಸುವವರು ರಾಜ್ಯದ ಜನತೆ ಹೊರತು ಅವರಲ್ಲ ಎಂದರು.

ರಾಜ್ಯದ ಜನತೆ ಬಿಜೆಪಿ ಕಾರ್ಯವೈಖರಿ ಹೇಗಿದೆ ಎಂದು ಗೊತ್ತಿದೆ. ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಹಿಡಿಸದಿದ್ದಲ್ಲಿ ಎಲ್ಲ ಸಚಿವರನ್ನು ಒದೆಯಲಿ ಮುಂದಾದರೆ ನಾವೆಲ್ಲರೂ ರೆಡಿಯಾಗಿದ್ದೇವೆ ಎಂದು ರಾಮುಲು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X