ಜನರು ಒದೆಯಲು ಮುಂದಾದರೆ ನಾವ್ ರೆಡಿ

ನಗರದಲ್ಲಿ ಆಯೋಜಿಸಲಾಗಿದ್ದ ವಾಜಪೇಯಿ ಆರೋಗ್ಯಶ್ರೀ ಬೃಹತ್ ಆರೋಗ್ಯ ಮೇಳದಲ್ಲಿ ಮಾತನಾಡುತ್ತಿದ್ದ ಅವರು, ಕುಮಾರಸ್ವಾಮಿ ಅವರಿಗೆ ನಮ್ಮನ್ನು ಒದೆಸಬೇಕು ಎಂಬ ಅಪೇಕ್ಷ ಇರಬಹುದು. ಅದನ್ನು ನಿರ್ಧರಿಸುವವರು ರಾಜ್ಯದ ಜನತೆ ಹೊರತು ಅವರಲ್ಲ ಎಂದರು.
ರಾಜ್ಯದ ಜನತೆ ಬಿಜೆಪಿ ಕಾರ್ಯವೈಖರಿ ಹೇಗಿದೆ ಎಂದು ಗೊತ್ತಿದೆ. ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಹಿಡಿಸದಿದ್ದಲ್ಲಿ ಎಲ್ಲ ಸಚಿವರನ್ನು ಒದೆಯಲಿ ಮುಂದಾದರೆ ನಾವೆಲ್ಲರೂ ರೆಡಿಯಾಗಿದ್ದೇವೆ ಎಂದು ರಾಮುಲು ಹೇಳಿದರು.












Click it and Unblock the Notifications