ಚಿತ್ರಲೇಖಾ ಕೊಲೆ : ಭಾರತಿ ಅರಸು ನಿರ್ದೋಷಿ

ಬೆಂಗಳೂರು,

ಮೇ.
28
:
ದೇಶದ
ಗಮನ
ಸೆಳೆದಿದ್ದ
ಚಿತ್ರಲೇಖಾ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಸೂಕ್ತ
ಸಾಕ್ಷ್ಯಾಧಾರಗಳ
ಕೊರತೆಯಿಂದಾಗಿ
ಮಾಜಿ
ಮುಖ್ಯಮಂತ್ರಿ
ದಿವಂಗತ
ದೇವರಾಜ್
ಅರಸು
ಅವರ
ಮಗಳು
ಹಾಗೂ
ಜೆಡಿಎಸ್
ಮಾಜಿ
ಲೀಡರ್
ಭಾರತಿ
ಅರಸು
ಸೇರಿ
ಮೂವರನ್ನು
ನ್ಯಾಯಾಲಯ
ಖುಲಾಸೆಗೊಳಿಸಿದೆ.

id="toptextpromo">

1ನೇ

ತ್ವರಿತ
ನ್ಯಾಯಾಲಯದಲ್ಲಿ
ಬಗ್ಗೆ
ಬುಧವಾರ
ಅಂತಿಮ
ವಿಚಾರಣೆ
ನಡೆಸಿದ
ನ್ಯಾಯಾಧೀಶ
ಕೆ
ನಾರಾಯಣ
ಅವರು
ತೀರ್ಪು
ನೀಡಿದ್ದಾರೆ.
ಮಾಜಿ
ಸಿಎಂ
ದೇವರಾಜ್
ಅರಸು
ಮಗಳು
ಭಾರತಿ
ಅರಸು,
ಎಲ್
ಎನ್
ಚಂದ್ರಕಾಂತ್
ಮತ್ತು
ಟಿ
ಮಧುಕರ್
ಅವರನ್ನು
ನ್ಯಾಯಾಲಯ
ಬಿಡುಗಡೆಗೊಳಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

ಹೈಕೋರ್ಟ್

ನಿವೃತ್ತ
ನ್ಯಾಯಮೂರ್ತಿ
ಎಂ
ಪಿ
ಚಂದ್ರಕಾಂತರಾಜೇ
ಅರಸು
ಅವರ
ಮಗಳು
ಚಿತ್ರಲೇಖಾ
ಅವರು
2004
ಜನವರಿ
9ರಂದು
ಕಾಣಿಯಾಗಿದ್ದರು.
ಬಗ್ಗೆ
ಹೈಗ್ರೌಂಡ್ಸ್
ಠಾಣೆಯಲ್ಲಿ
ದೂರು
ದಾಖಲಾಗಿತ್ತು.
ಕಾಣಿಯಾಗ
ಎರಡು
ತಿಂಗಳ
ನಂತರ
ಚಿತ್ರಲೇಖಾ
ದೇಹ
ಶಿರಾಡಿಘಾಟ್
ಬಳಿ
ಪತ್ತೆಯಾಗಿತ್ತು.
ಕೊಲೆ
ಪ್ರಕರಣದಲ್ಲಿ
ಭಾರತಿ
ಅರಸು
ಮತ್ತು
ಇತರ
ಇಬ್ಬರನ್ನು
ಬಂಧಿಸಲಾಗಿತ್ತು.
6
ವರ್ಷಗಳ
ಕಾಲ
ವಿಚಾರಣೆ
ನಡೆಸಿದ
ನ್ಯಾಯಾಧೀಶರು,
150
ಪುಟಗಳ
ತೀರ್ಪು
ಪ್ರಕಟಿಸಿದ್ದಾರೆ.
ಇದುವರೆಗೂ
68
ಸಾಕ್ಷಿಗಳ
ವಿಚಾರಣೆ
ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+