ಅಬುಧಾಬಿಯಲ್ಲಿ ಚಿನ್ನ ಕೊಳ್ಳಲು ಎಟಿಎಮ್!

ಅರಬ್ ಸಂಯುಕ್ತ ಗಣರಾಷ್ಟ್ರದ ಅಬುಧಾಬಿಯ ಹೋಟೆಲ್ ಒಂದರಲ್ಲಿ ವಿಶ್ವದ ಮೊದಲ ಚಿನ್ನ ಮಾರಾಟ ಯಂತ್ರವನ್ನು ಸ್ಥಾಪಿಸಲಾಗಿದ್ದು ಜನರನ್ನು ಅಪಾರವಾಗಿ ಆಕರ್ಷಿಸುತ್ತಿದೆ. ಇದರಲ್ಲಿ ಒಂದು, ಐದು ಮತ್ತು ಹತ್ತು ಗ್ರಾಮ್ ಗಳ ಚಿನ್ನದ ಬಿಲ್ಲೆಗಳನ್ನು ಖರೀದಿಸಬಹುದಾಗಿದೆ.
ಜರ್ಮನಿಯ ಕಂಪನಿಯೋಂದು ತಯಾರಿಸಿರುವ ಈ ಯಂತ್ರದಲ್ಲಿ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತಿರುವ ಚಿನ್ನದ ದರವನ್ನೂ ತೋರಿಸಲಾಗುತ್ತದೆ. ಇದನ್ನು ಅಬುಧಾಬಿಯ ಸೂಪರ್ ಲಕ್ಷುರಿ ಎಮಿರೇಟ್ಸ್ ಪ್ಯಾಲೇಸ್ ಹೋಟೆಲ್ ನಲ್ಲಿ ಸ್ಥಾಪಿಸಲಾಗಿದೆ.
ಈ ಯಂತ್ರದಲ್ಲಿ ಚಿನ್ನ ಉತ್ಪಾದಿಸುವ ದೇಶಗಳಾದ ಕೆನಡಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಚಿಹ್ನೆಗಳಿರುವ ನಾಣ್ಯಗಳು ದೊರೆಯುತ್ತವೆ. ಪ್ರತೀ ಗ್ರಾಮ್ ಚಿನ್ನಕ್ಕೆ ರೂ, 2141, 5 ಗ್ರಾಮ್ ಗೆ 9298 ಮತ್ತು ಒಂದು ಔನ್ಸ್ ಚಿನ್ನಕ್ಕೆ 56,832 ರೂಪಾಯಿ ದರ ಇದೆ. ಉನ್ನತ ಭದ್ರತೆಯೊಂದಿಗೆ ಈ ಯಂತ್ರವನ್ನು ಸ್ಫಾಪಿಸಲಾಗಿದ್ದು ಕಂಪ್ಯೂಟರೀಕೃತ ವ್ಯವಸ್ಥೆಯಿಂದ ಪ್ರತೀ ಹತ್ತು ಸೆಕೆಂಡ್ ಗಳಿಗೆ ಚಿನ್ನದ ದರ ಮಾರುಕಟ್ಟೆ ಆಧರಿಸಿ ಬದಲಾಗುತ್ತಿರುತ್ತದೆ ಮತ್ತು ಪ್ರತೀ ಹತ್ತು ನಿಮಿಷಗಳಿಗೊಮ್ಮೆ ದರ ಅಪ್ ಡೇಟ್ ಆಗುತ್ತದೆ.
ಬರುವ ಭಾನುವಾರ ಮೇ 16ರಂದು ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯಾ. ಈ ಸಂದರ್ಭದಲ್ಲೇ ಚಿನ್ನ ಕೊಳ್ಳುವ ಎಟಿಎಂ ಪ್ರಾರಂಭಿಸಿರುವುದು ಹಿಂದೂಗಳಿಗೆ ವರದಾನವಾಗಲಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications