ರಾಜ್ಯ ಕೋರ್ಟ್ ತಪ್ಪೆಸಗಿದೆ ಜಯಾ ವಾದ

ನವದೆಹಲಿ,

ಮೇ.12:
ತನ್ನ
ವಿರುದ್ಧದ
66.65
ಕೋ.
ರೂ.
ಅಕ್ರಮ
ಸಂಪತ್ತು
ಗಳಿಕೆ
ಪ್ರಕರಣವನ್ನು
ರದ್ದುಗೊಳಿಸುವಂತೆ
ಕೋರಿ
ತಮಿಳುನಾಡು
ಮಾಜಿ
ಮುಖ್ಯಮಂತ್ರಿ
ಜೆ.
ಜಯಲಲಿತಾ
ಅವರು
ಸಲ್ಲಿಸಿದ್ದ
ಅರ್ಜಿಯನ್ನು
ಸರ್ವೋಚ್ಚ
ನ್ಯಾಯಾಲಯವು
ಮಂಗಳವಾರ
ವಜಾಗೊಳಿಸಿದೆ.

id="toptextpromo">

1997ರ,

ಜೂ.5ರಂದು
ದೂರಿನ
ಬಗ್ಗೆ
ಕ್ರಮ
ಕೈಗೊಂಡು
ವಿಚಾರಣಾಧೀನ
ನ್ಯಾಯಾಲಯವು
ನೀಡಿದ್ದ
ಆದೇಶವನ್ನು
ಎತ್ತಿಹಿಡಿಯುವಾಗ
ಕರ್ನಾಟಕ
ಉಚ್ಚ
ನ್ಯಾಯಾಲಯವು
ತಪ್ಪೆಸಗಿದೆ
ಎಂಬ
ಜಯಲಲಿತಾರ
ವಾದವನ್ನು
ನ್ಯಾಯಮೂರ್ತಿಗಳಾದ
ಬಿ.
ಸುದರ್ಶನ
ರೆಡ್ಡಿ
ಮತ್ತು
ಎಸ್.ಎಸ್.
ನಿಜಾರ್
ಪೀಠವು
ತಿರಸ್ಕರಿಸಿತು.

id='are-slot-1'
class='oiad
oi-axt
oiadv'>
id='top-searched-articles'>

14

ವರ್ಷಗಳಷ್ಟು
ಹಳೆಯದಾದ
ಪ್ರಕರಣದಲ್ಲಿ
ತಡೆಯಾಜ್ಞೆ
ನೀಡಲು
ಮಾ.19ರಂದು
ನಿರಾಕರಿಸಿದ್ದ
ಸರ್ವೋಚ್ಚ
ನ್ಯಾಯಾಲಯವು,
ಜಯಲಲಿತಾರಿಗೆ
ಸಾಕಷ್ಟು
ಅವಕಾಶಗಳನ್ನು
ನೀಡಿದ
ನಂತರ
42
ಸಾಕ್ಷಿಗಳ
ಪಾಟೀ
ಸವಾಲಿಗೆ
ಕಾಲಮಿತಿಯನ್ನು
ನಿಗದಿಗೊಳಿಸುವಂತೆ
ವಿಚಾರಣಾ
ನ್ಯಾಯಾಲಯಕ್ಕೆ
ಆದೇಶ
ನೀಡಿತ್ತು.
ಕರ್ನಾಟಕ
ಉಚ್ಚ
ನ್ಯಾಯಾಲಯದ
ಮಾರ್ಚ್
10ರ
ಆದೇಶವನ್ನು
ಪ್ರಶ್ನಿಸಿ
ಜಯಲಲಿತಾ
ಸರ್ವೋಚ್ಚ
ನ್ಯಾಯಾಲಯದ
ಮೆಟ್ಟಿಲನ್ನೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+