ಭ್ರಷ್ಟಾಚಾರ : ಕೇತನ್ ದೇಸಾಯಿ ಬಲೆಗೆ

ಈ ಕುರಿತು ವಿವರಣೆ ನೀಡಿರುವ ಸಿಬಿಐ ವಕ್ತಾರ, ಹರ್ಷಾ ಬಹಲ್, ಪಂಜಾಬಿನ ಜ್ಞಾನ ಸಾಗರ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡುವ ಕುರಿತು ಕಾಲೇಜಿನ ಮುಖ್ಯಸ್ಥ ಡಾ. ಕನ್ವಲ್ ಜಿತ್ ಸಿಂಗ್ ಅವರು ಎಂಸಿಐ ಅಧ್ಯಕ್ಷ ಕೇತನ್ ದೇಸಾಯಿ ಅವರಿಗೆ ಎರಡು ಕೋಟಿ ರುಪಾಯಿಗಳನ್ನು ನೀಡುತ್ತಿರುವಾಗ ದಾಳಿ ನಡೆಸಿ ದೇಸಾಯಿ ಮತ್ತು ಅವರ ಸಹಾಯಕ ಜಿತೇಂದರ್ ಪಾಲ್ ಸಿಂಗ್ ಹಾಗೂ ಡಾ. ಕನ್ವಲ್ ಜಿತ್ ಸಿಂಗ್ ಅವರನ್ನು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications