ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿವಿಗಳ ಅಶಿಸ್ತಿಗೆ ಕುಲಪತಿಗಳೇ ಹೊಣೆ
ವಿದ್ಯಾರ್ಥಿಗಳಿಗೆ ಶಿಸ್ತು ಹೇಳಿ ಕೊಡಬೇಕಾದ ವಿವಿಗಳ ಕಾರ್ಯ ನಿರ್ವಹಣೆ ಮತ್ತು ಕಟ್ಟುನಿಟ್ಟಿನ ಶಿಸ್ತಿನ ಪಾಲನೆ ಆಗಬೇಕು. ಇದಕ್ಕೆ ಚ್ಯುತಿ ಬಂದಲ್ಲಿ, ಆಯಾ ಕುಲಪತಿಗಳಲ್ಲೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ವಿಶ್ವಗೈಡ್ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ವಿವಿಗಳ ಕೆಲಸ ಶಿಸ್ತುಬದ್ಧವಾಗಿ ಶೈಕ್ಷಣಿಕ ವಾತಾವರಣದಲ್ಲಿ ನಡೆಯಬೇಕು ಎಂಬ ಆಶಯದಿಂದ ಸದ್ಯದಲ್ಲೇ ರಾಜ್ಯದ ಎಲ್ಲ ವಿವಿ ಕುಲಪತಿಗಳ ಸಭೆ ಕರೆಯುವುದಾಗಿ ಭಾರದ್ವಾಜ್ ಹೇಳಿದರು.
Comments
ಎಚ್ಆರ್ ಭಾರದ್ವಾಜ್ ವಿಶ್ವವಿದ್ಯಾಲಯ ಕುಲಪತಿ ಬೆಂಗಳೂರು ವಿವಿ ವಿದ್ಯಾರ್ಥಿ hr bhardwaj university vice chancellor bangalore university students
Story first published: Sunday, April 11, 2010, 10:19 [IST]