ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರಲ್ಲಿ ಹುಲಿ ರಕ್ಷಿಸಿ ಜಾಗೃತಿ ಆಂದೋಲನ
ಇದನ್ನು ಮನಗಂಡಿರುವ ಮೂರು ಸಂಸ್ಥೆಗಳು 'ಹುಲಿ ರಕ್ಷಿಸಿ' ಎಂಬ ಜಾಗೃತಿ ಆಂದೋಲನವನ್ನು ಏಪ್ರಿಲ್ 11, ಭಾನುವಾರದಂದು ಹಮ್ಮಿಕೊಂಡಿವೆ. ಬೆಂಗಳೂರಿನ ಜಿ.ಎನ್.ಎಸ್. ಯಾಮಿನಿ ಫೌಂಡೇಷನ್, ಮಂಗಳೂರಿನ ಲಯನ್ಸ್ ಕ್ಲಬ್ ಮತ್ತು ಸಂಗಮ್ ಫ್ರೆಂಡ್ಸ್ ಕ್ಲಬ್ ಗಳು ಜಂಟಿಯಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಿವೆ.
ಉದ್ಘಾಟನೆ
:
ಭಾನುವಾರ
ಬೆಳಿಗ್ಗೆ
10.45ಕ್ಕೆ.
ಸ್ಥಳ
:
ಸಂಗಮ್
ಫ್ರೆಂಡ್ಸ್
ಕ್ಲಬ್
ಜೆಪ್ಪಿನ
ಮೊಗರು,
ಲಯನ್ಸ್
ಕ್ಲಬ್
ಹತ್ತಿರ,
ಮಂಗಳೂರು.
ಮಹಾಬಲ ಶೆಟ್ಟಿ (ಅಧ್ಯಕ್ಷರು, ಲಯನ್ಸ್ ಕ್ಲಬ್, ಮಿಲಾಗ್ರೇಸ್, ಮಂಗಳೂರು), ಪುಷ್ಪರಾಜ್ ಶೆಟ್ಟಿ (ಉಪಾಧ್ಯಕ್ಷರು, ಸಂಗಮ್ ಫ್ರೆಂಡ್ಸ್ ಕ್ಲಬ್, ಜೆಪ್ಪಿನ ಮೊಗರು, ಮಂಗಳೂರು), ಶೋಭಾ ಎಂ.ಲೋಲನಾಥ್ (ಕಿರುತೆರೆ ನಟಿ ಹಾಗೂ ಕಾರ್ಯದರ್ಶಿ, ಜಿ.ಎನ್.ಎಸ್. ಯಾಮಿನಿ ಫೌಂಡೇಷನ್, ಬೆಂಗಳೂರು) ಇವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.
Comments
ಹುಲಿ ಮಂಗಳೂರು ರಾಷ್ಟ್ರೀಯ ಪ್ರಾಣಿ ಆಂದೋಲನ ಪ್ರಾಣಿ ಸಂಗ್ರಹಾಲಯ ಬನ್ನೇರುಘಟ್ಟ save tiger national animal mangaluru district news bannerughatta
Story first published: Friday, April 9, 2010, 14:42 [IST]