ನಡೆದಾಡುವ ದೇವರಿಗೀಗ 103 ವರ್ಷ

ಮಠಾಧೀಶರು ಮೊದಲು ಸಚ್ಚಾರಿತ್ರ್ಯವಂತರಾಗಿ, ಆತ್ಮಸಂಯಮಿಗಳಾಗಿರಬೇಕು. ಸೇವಾ ಮನೋಭಾವ ಹೊಂದಿ ಜನ ಸಮುದಾಯದ ನೋವು ನಲಿವಿಗೆ ಸ್ಪಂದಿಸಬೇಕು ಎಂದು ಮಠಾಧೀಶರಿಗೆ ಸಲಹೆ ನೀಡಿದರು. ಬಸವಾದಿ ಶಿವಶರಣರು, ಶ್ರೀಮಠದ ಗುರು ಪರಂಪರೆ, ಅರವಿಂದರು, ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ತಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಎಂದು ಈ ಸಂದರ್ಭದಲ್ಲಿ ಶ್ರೀಗಳು ನೆನೆಪಿಸಿಕೊಂಡರು.
ಜಾತೀಯತೆ ಒಂದು ಪಿಡುಗು, ಜಾತಿ ವಿಷಯದಲ್ಲಿ ವಿದ್ಯಾವಂತರೇ ಅಲ್ಪಜ್ಞಾನಿಗಳಾಗುತ್ತಿದ್ದಾರೆ. ಜನ ಸಾಮಾನ್ಯರು ತಿಳಿವಳಿಕೆ ಹೊಂದಿ, ಜಾತ್ಯಾತೀತರಾಗಿ ಬದುಕುವ ಪ್ರಯತ್ನ ಮಾಡಬೇಕು ಎಂದು ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.











Click it and Unblock the Notifications