ಬೈಕ್ ಸ್ಟಂಟ್ ಮಾಡಿ ಪ್ರಾಣತೆತ್ತ ಯುವಕರು

ಬೆಂಗಳೂರು,

ಮಾ.29:
ಬೈಕ್
ಸ್ಟಂಟ್,
ಡ್ರಾಗ್
ರೇಸ್,
ವ್ಹೀಲಿಂಗ್
ಮಾಡುವುದನ್ನು
ನಿಷೇಧಿಸಿ,
ತಪ್ಪಿತಸ್ಥರಿಗೆ
ಕಠಿಣ
ಶಿಕ್ಷೆ
ವಿಧಿಸಿದರೂ
ನಗರದ
ಪ್ರಮುಖ
ರಸ್ತೆಗಳಲ್ಲಿ
ಬೈಕ್
ಸಾಹಸಗಳು
ನಡೆಯುತ್ತಲೇಇವೆ.
ಹಾಗೆ
,
ಯುವಕರು
ಸ್ಟಂಟ್
ಮಾಡಲು
ಹೋಗಿ
ಸಾವಿನ
ಮನೆಯ
ಕದ
ತಟ್ಟುತ್ತಲೇ
ಇದ್ದಾರೆ.
ಭಾನುವಾರ
ಸಂಜೆ
ಕೂಡ
ಇಂಥಾ
ದುರ್ಘಟನೆ
ನಡೆಯಿತು.

id="toptextpromo">

ವ್ಹೀಲಿಂಗ್

ಮಾಡುತ್ತಾ
ಜಾಲಿ
ರೈಡ್
ನಲ್ಲಿದ್ದ
ಬೈಕ್
ನಿಯಂತ್ರಣ
ಕಳೆದುಕೊಂಡ
ದ್ವಿಚಕ್ರ
ವಾಹನ
ರಸ್ತೆ
ವಿಭಜಕಕ್ಕೆ
ಬಡಿದು
,
ಅಪಘಾತದಲ್ಲಿ
ಇಬ್ಬರು
ಯುವಕರು
ಮೃತಪಟ್ಟಿದ್ದಾರೆ.
ದಿನೇಶ್
ಅಲಿಯಾಸ್
ಕೃಷ್ಣೇಗೌಡ
(24)
ಹಾಗೂ
ಸಾಗರ್
(23)
ಮೃತರು.
ಇಬ್ಬರೂ
ಬಿಹಾರ
ಮೂಲದವರು
ಎನ್ನಲಾಗಿದೆ.
ಕಂಠೀರವ
ಸ್ಟುಡಿಯೋ
ಎದುರು
ಅಪಘಾತ
ಸಂಭವಿಸಿದ್ದು,
ರಾಜಾಜಿನಗರ
ಸಂಚಾರ
ಠಾಣೆ
ಪೊಲೀಸರು
ಪ್ರಕರಣ
ದಾಖಲಿಸಿಕೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ನಂದಿನಿ

ಲೇಔಟ್
ಖಾಸಗಿ
ಕಂಪೆನಿಯಲಿ
ಕೆಲಸ
ನಿರ್ವಹಿಸುತ್ತಿದ್ದ
ಸಾಗರ್,
ರಾಜಾಜಿನಗರದ
ನಿವಾಸಿಯಾಗಿದ್ದರು.
ದಿನೇಶ್
ಡೈವರ್
ಆಗಿ
ಕೆಲಸ
ಮಾಡುತ್ತಿದ್ದರು.
ಬಿಬಿಎಂಪಿ
ಚುನಾವಣೆಯಂದು
ಮತದಾನ
ಮಾಡಿ
ಹಿಂದುರುಗುವಾಗ
ಘಟನೆ
ಸಂಭವಿಸಿದೆ
ಎಂದು
ಪೊಲೀಸರು
ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+