ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿಗೆ 120 ಸ್ಥಾನ ಗ್ಯಾರಂಟಿ, ಈಶ್ವರಪ್ಪ
ಬೆಂಗಳೂರು-ತುಮಕೂರು, ಬೆಂಗಳೂರು-ದೊಡ್ಡಬಳ್ಳಾಪುರ, ಕೃಷ್ಣರಾಜಪುರ-ವೈಟ್ ಫೀಲ್ಡ್ ನಡುವೆ ಈ ರೈಲು ಸಂಚರಿಸಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. ಮೆಟ್ರೊ ರೈಲು ಯೋಜನೆ ಕಾಮಗಾರಿಯೂ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಸರಕಾರ 1,700 ಕೋಟಿ ರೂ. ಒದಗಿಸಿದೆ. ಯೋಜನೆ ಮೊದಲ ಹಂತದ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.
ವಿದ್ಯುತ್
ಸಮಸ್ಯೆ
ನಿವಾರಿಸಲು
ಬಿಡದಿ
ಬಳಿ
ಅನಿಲ
ಆಧಾರಿತ
ವಿದ್ಯುತ್
ಉತ್ಪಾದನೆ
ಘಟಕ
ಸ್ಥಾಪಿಸಲಿದೆ.
ಇದಕ್ಕಾಗಿ
ವಿದ್ಯುತ್
ಪ್ರಸರಣ
ನಿಗಮಕ್ಕೆ
15
ಎಕರೆ
ಜಾಗ
ಕೊಟ್ಟಿದೆ.
2012ರ
ವೇಳೆಗೆ
ಈ
ಘಟಕ
ಕಾರ್ಯಾರಂಭ
ಮಾಡುವ
ನಿರೀಕ್ಷೆಯಿದೆ
ಎಂದು
ತಿಳಿಸಿದರು.
ಪಾಲಿಕೆಯ
198
ವಾರ್ಡ್ಗಳಲ್ಲಿ
ಬಿಜೆಪಿ
ಗೆಲುವಿಗೆ
ಕಾರ್ಯಕರ್ತರು
ಉತ್ಸಾಹದಿಂದ
ಕೆಲಸ
ಮಾಡುತ್ತಿದ್ದಾರೆ.
120
ಸ್ಥಾನಗಳೊಂದಿಗೆ
ಪಕ್ಷ
ಚುನಾವಣೆಯಲ್ಲಿ
ಅಭೂತಪೂರ್ವ
ಗೆಲುವು
ಸಾಧಿಸಲಿದೆ
ಎಂದು
ಈಶ್ವರಪ್ಪ
ತಿಳಿಸಿದರು.
Story first published: Saturday, March 27, 2010, 15:04 [IST]