ಬಿಬಿಎಂಪಿ ಚುನಾವಣೆ : ಕಾಂಗ್ರೆಸ್ ಪ್ರಣಾಳಿಕೆ
ಪ್ರಣಾಳಿಕೆಗಳ
ಮುಖ್ಯಾಂಶಗಳು:
*ಬಡಕುಟುಂಬಗಳ
ಬಗ್ಗೆ
ಮಾಹಿತಿ
ಸಂಗ್ರಹ,
*ವಿಶಿಷ್ಟ
ಗುರುತಿನ
ಚೀಟಿ
ಮೂಲಕ
ಆರೋಗ್ಯ
ವಿಮೆ,
*ಸಾರಿಗೆ
ಸೌಲಭ್ಯ,
ಉಚಿತ
ವಿದ್ಯಾಭ್ಯಾಸ
ಮತ್ತಿತರ
ಸವಲತ್ತುಗಳು.
*ಮುಂದಿನ
ಐದು
ವರ್ಷಗಳಲ್ಲಿ
ಕೊಳಗೇರಿಗಳ
ಸಂಪೂರ್ಣ
ನಿವಾರಣೆ.
*ಪಾಲಿಕೆಗೆ
ಸೇರಿದ
ಶಾಲೆಗಳ
ಅಭಿವೃದ್ಧಿ.
*ವಿದ್ಯಾರ್ಥಿಗಳ
ಮಧ್ಯಾಹ್ನದ
ಊಟದ
ಜೊತೆಗೆ
ಬೆಳಗಿನ
ಉಪಹಾರ.
*ಬಡವರಿಗಾಗಿ
ಆರೋಗ್ಯ
ತಪಾಸಣೆ
ಕೇಂದ್ರ
ಸ್ಥಾಪನೆ.
*ನಿರುದ್ಯೋಗಿ
ಮಹಿಳೆಯರಿಗೆ
ಕೌಶಲ್ಯ
ವೃದ್ಧಿ
ತರಬೇತಿ.
*ಅಗತ್ಯವಿರುವ
ಕಡೆಗೆ
ಹೆರಿಗೆ
ಕೇಂದ್ರ
ಸ್ಥಾಪನೆ.
*ಮಕ್ಕಳ
ಆರೋಗ್ಯರಕ್ಷಣಾ
ಕೇಂದ್ರ
ಸ್ಥಾಪನೆ.
*ಉಗ್ರರ
ದಾಳಿ
ಹತ್ತಿಕ್ಕಲು
ವಿಶೇಷ
ತುರ್ತು
ಕಾರ್ಯಪಡೆ.
*ಪ್ರತಿ
ವಾರ್ಡ್
ನಲ್ಲಿ
ಸಮುದಾಯ
ಭವನ.
*ನಾಗರಿಕರಿಗಾಗಿ
ಏಕಗವಾಕ್ಷಿ
ಸಹಾಯವಾಣಿ.
*ಸಾರಿಗೆ
ವ್ಯವಸ್ಥೆ
ಸುಧಾರಣೆ.
*ರಸ್ತೆಗಳ
ಮೇಲ್ದರ್ಜೆಗೆ
ಏರಿಸುವುದು.
*ಉದ್ಯಾನವನಗಳ
ಅಭಿವೃದ್ಧಿ.
*ಮಳೆ
ನೀರು
ಶೇಖರಣೆ.
*ಜಲಮಟ್ಟ
ನಿರ್ವಹಣೆ.
*ಕ್ರೀಡೆ,
ಪ್ರವಾಸೋದ್ಯಮಕ್ಕೆ
ಕಾರ್ಯಕ್ರಮ.
*ಬೀದಿ
ನಾಯಿಗಳ
ಕಾಟ
ನಿವಾರಣೆ.
*ಕ್ಷೌರಿಕರು,
ಕಮ್ಮಾರರು,
ಅಗಸರು,
ಚಮ್ಮಾರರು,
ಅಟೋ
ಚಾಲಕರು,
ಮನೆ
ಕೆಲಸದವರು,
ಬೀಡಿ
ಕಾರ್ಮಿಕರ
ವ್ಯಾಪಾರಗಳಿಗೆ
ನೆರವು.