ಬಿಬಿಎಂಪಿ ಚುನಾವಣೆ : ಕಾಂಗ್ರೆಸ್ ಪ್ರಣಾಳಿಕೆ

ಪ್ರಣಾಳಿಕೆಗಳ ಮುಖ್ಯಾಂಶಗಳು:
*ಬಡಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹ,
*ವಿಶಿಷ್ಟ ಗುರುತಿನ ಚೀಟಿ ಮೂಲಕ ಆರೋಗ್ಯ ವಿಮೆ,
*ಸಾರಿಗೆ ಸೌಲಭ್ಯ, ಉಚಿತ ವಿದ್ಯಾಭ್ಯಾಸ ಮತ್ತಿತರ ಸವಲತ್ತುಗಳು.
*ಮುಂದಿನ ಐದು ವರ್ಷಗಳಲ್ಲಿ ಕೊಳಗೇರಿಗಳ ಸಂಪೂರ್ಣ ನಿವಾರಣೆ.
*ಪಾಲಿಕೆಗೆ ಸೇರಿದ ಶಾಲೆಗಳ ಅಭಿವೃದ್ಧಿ.
*ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಜೊತೆಗೆ ಬೆಳಗಿನ ಉಪಹಾರ.
*ಬಡವರಿಗಾಗಿ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪನೆ.
*ನಿರುದ್ಯೋಗಿ ಮಹಿಳೆಯರಿಗೆ ಕೌಶಲ್ಯ ವೃದ್ಧಿ ತರಬೇತಿ.
*ಅಗತ್ಯವಿರುವ ಕಡೆಗೆ ಹೆರಿಗೆ ಕೇಂದ್ರ ಸ್ಥಾಪನೆ.
*ಮಕ್ಕಳ ಆರೋಗ್ಯರಕ್ಷಣಾ ಕೇಂದ್ರ ಸ್ಥಾಪನೆ.
*ಉಗ್ರರ ದಾಳಿ ಹತ್ತಿಕ್ಕಲು ವಿಶೇಷ ತುರ್ತು ಕಾರ್ಯಪಡೆ.
*ಪ್ರತಿ ವಾರ್ಡ್ ನಲ್ಲಿ ಸಮುದಾಯ ಭವನ.
*ನಾಗರಿಕರಿಗಾಗಿ ಏಕಗವಾಕ್ಷಿ ಸಹಾಯವಾಣಿ.
*ಸಾರಿಗೆ ವ್ಯವಸ್ಥೆ ಸುಧಾರಣೆ.
*ರಸ್ತೆಗಳ ಮೇಲ್ದರ್ಜೆಗೆ ಏರಿಸುವುದು.
*ಉದ್ಯಾನವನಗಳ ಅಭಿವೃದ್ಧಿ.
*ಮಳೆ ನೀರು ಶೇಖರಣೆ.
*ಜಲಮಟ್ಟ ನಿರ್ವಹಣೆ.
*ಕ್ರೀಡೆ, ಪ್ರವಾಸೋದ್ಯಮಕ್ಕೆ ಕಾರ್ಯಕ್ರಮ.
*ಬೀದಿ ನಾಯಿಗಳ ಕಾಟ ನಿವಾರಣೆ.
*ಕ್ಷೌರಿಕರು, ಕಮ್ಮಾರರು, ಅಗಸರು, ಚಮ್ಮಾರರು, ಅಟೋ ಚಾಲಕರು, ಮನೆ ಕೆಲಸದವರು, ಬೀಡಿ ಕಾರ್ಮಿಕರ ವ್ಯಾಪಾರಗಳಿಗೆ ನೆರವು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications