ಬಿಬಿಎಂಪಿ ಚುನಾವಣೆ : ಕಾಂಗ್ರೆಸ್ ಪ್ರಣಾಳಿಕೆ

ಪ್ರಣಾಳಿಕೆಗಳ ಮುಖ್ಯಾಂಶಗಳು:
*ಬಡಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹ,
*ವಿಶಿಷ್ಟ ಗುರುತಿನ ಚೀಟಿ ಮೂಲಕ ಆರೋಗ್ಯ ವಿಮೆ,
*ಸಾರಿಗೆ ಸೌಲಭ್ಯ, ಉಚಿತ ವಿದ್ಯಾಭ್ಯಾಸ ಮತ್ತಿತರ ಸವಲತ್ತುಗಳು.
*ಮುಂದಿನ ಐದು ವರ್ಷಗಳಲ್ಲಿ ಕೊಳಗೇರಿಗಳ ಸಂಪೂರ್ಣ ನಿವಾರಣೆ.
*ಪಾಲಿಕೆಗೆ ಸೇರಿದ ಶಾಲೆಗಳ ಅಭಿವೃದ್ಧಿ.
*ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಜೊತೆಗೆ ಬೆಳಗಿನ ಉಪಹಾರ.
*ಬಡವರಿಗಾಗಿ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪನೆ.
*ನಿರುದ್ಯೋಗಿ ಮಹಿಳೆಯರಿಗೆ ಕೌಶಲ್ಯ ವೃದ್ಧಿ ತರಬೇತಿ.
*ಅಗತ್ಯವಿರುವ ಕಡೆಗೆ ಹೆರಿಗೆ ಕೇಂದ್ರ ಸ್ಥಾಪನೆ.
*ಮಕ್ಕಳ ಆರೋಗ್ಯರಕ್ಷಣಾ ಕೇಂದ್ರ ಸ್ಥಾಪನೆ.
*ಉಗ್ರರ ದಾಳಿ ಹತ್ತಿಕ್ಕಲು ವಿಶೇಷ ತುರ್ತು ಕಾರ್ಯಪಡೆ.
*ಪ್ರತಿ ವಾರ್ಡ್ ನಲ್ಲಿ ಸಮುದಾಯ ಭವನ.
*ನಾಗರಿಕರಿಗಾಗಿ ಏಕಗವಾಕ್ಷಿ ಸಹಾಯವಾಣಿ.
*ಸಾರಿಗೆ ವ್ಯವಸ್ಥೆ ಸುಧಾರಣೆ.
*ರಸ್ತೆಗಳ ಮೇಲ್ದರ್ಜೆಗೆ ಏರಿಸುವುದು.
*ಉದ್ಯಾನವನಗಳ ಅಭಿವೃದ್ಧಿ.
*ಮಳೆ ನೀರು ಶೇಖರಣೆ.
*ಜಲಮಟ್ಟ ನಿರ್ವಹಣೆ.
*ಕ್ರೀಡೆ, ಪ್ರವಾಸೋದ್ಯಮಕ್ಕೆ ಕಾರ್ಯಕ್ರಮ.
*ಬೀದಿ ನಾಯಿಗಳ ಕಾಟ ನಿವಾರಣೆ.
*ಕ್ಷೌರಿಕರು, ಕಮ್ಮಾರರು, ಅಗಸರು, ಚಮ್ಮಾರರು, ಅಟೋ ಚಾಲಕರು, ಮನೆ ಕೆಲಸದವರು, ಬೀಡಿ ಕಾರ್ಮಿಕರ ವ್ಯಾಪಾರಗಳಿಗೆ ನೆರವು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications