ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿತ್ಯಾನಂದನ ಲೀಲೆ ಪ್ರಸಾರಕ್ಕೆ ಬ್ರೇಕ್?
ಮಾಜಿ ಶಾಸಕರೂ ಆಗಿರುವ ವಕೀಲ ಕೆಎನ್ ಸುಬ್ಬಾರೆಡ್ಡಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನಿತ್ಯಾನಂದ ಸ್ವಾಮಿ ಸಿನಿಮಾ ನಟಿ ಜೊತೆ ಬೆಡ್ ರೂಂನಲ್ಲಿರುವ ದೃಶ್ಯಗಳನ್ನು ಪ್ರಸಾರ ಮಾಡದಂತೆ ಖಾಸಗಿ ದೃಶ್ಯ ಮಾಧ್ಯಮಕ್ಕೆ ನಿರ್ಬಂಧ ಹೇರಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಈ ದೃಶ್ಯಗಳನ್ನು ಮಾಡುತ್ತಿರುವ ಖಾಸಗಿ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರದರ್ಶನ ಸೆನ್ಸಾರ್ ಮಂಡಳಿಗೂ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Comments
Story first published: Friday, September 24, 2010, 18:31 [IST]