ಇಸ್ಲಾಂ ಅಣಕಿಸಿ ಕತಾರ್ ಪೌರತ್ವ ಉಳಿಸಿಕೊಳ್ಳಿ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಲಾವಿದನ ಕ್ರಿಯೇಟಿವಿಟಿ ಇನ್ನೊಂದು ಧರ್ಮವನ್ನು ಅವಹೇಳನ ಮಾಡುವಂತೆ ಇರಬಾರದು. ಕೋಟ್ಯಂತರ ಹಿಂದೂ ಪ್ರೀತಿಸಿ ಆರಾಧಿಸುವ ರಾಮ ಸೀತೆಯನ್ನು ಬೆತ್ತಲೆಗೊಳಿಸುವ ಚಿತ್ರ ಬಿಡಿಸುವ ಕ್ರಿಯೇಟಿವಿಟಿ, ಕುಚೇಷ್ಟೆ. ಧರ್ಮ ದರ್ಮಗಳ ಮಧ್ಯೆ ಕಿಡಿ ಹೊತ್ತಿಸುವ ಕಲಾವಿದನ ಅವಶ್ಯಕತೆ ಭಾರತಕ್ಕೆ ಇಲ್ಲ ಎಂದು ಗುರೂಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಲಾವಿದನಿಗೆ ಖ್ಯಾತ ಮತ್ತು ಜನಪ್ರಿಯತೆ ಹೆಚ್ಚಬೇಕಾದರೆ, ಆತನಲ್ಲಿ ಕ್ರಿಯೇಟಿವಿಟಿ ಅಗತ್ಯ. ಆದರೆ, ಆ ಕ್ರಿಯೇಟಿವಿಟಿಯನ್ನು ಒಂದು ಧರ್ಮ ವಿರುದ್ದ ಬಳಸುವುದು ಅತ್ಯಂತ ಖಂಡನೀಯ. ಹುಸೇನ್ ಕ್ರಿಯೇಟಿವಿಟಿ ಕಲಾವಿದರು, ಅದರಲ್ಲಿ ಎರಡು ಮಾತಿಲ್ಲ. ಆದರೆ, ಹಿಂದೂಗಳು ಆರಾಧಿಸುವ ದೇವರುಗಳು ಮೇಲೆ ಬೆತ್ತಲೆ ಚಿತ್ರ ತೆಗೆಯುವ ಮೂಲಕ ಪ್ರಯೋಗ ನಡೆಸಿರುವುದನ್ನು ಒಪ್ಪಲು ಸಾದ್ಯವೇ ಇಲ್ಲ. ಭಾರತ ಪೌರತ್ವ ತೊರೆದು ಕತಾರ್ ಪೌರತ್ವ ಪಡೆದುಕೊಂಡಿರುವ ಹುಸೇನ್ ಅವರಿಗೆ ಒಳ್ಳೆಯದಾಗಲಿ, ಅವರಲ್ಲಿ ಕ್ರಿಯೇಟಿವಿಟಿ ಇದ್ದರೆ, ಇಸ್ಲಾಂ ಧರ್ಮವನ್ನು ಬೆತ್ತಲೆಗೊಳಿಸಿ ನೋಡೋಣ ಎಂದು ರವಿಶಂಕರ ಗುರೂಜಿ ಸವಾಲು ಹಾಕಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications