ವಿಶ್ವಕನ್ನಡ ಸಮ್ಮೇಳನಕ್ಕೆ 15 ಕೋಟಿ ರು ನೆರವು
ಬೆಂಗಳೂರು,
ಫೆ. 26:ರಾಜ್ಯದ ಹಿರಿಯ ಕಲಾವಿದರಗೌರವಾರ್ಥ ಸ್ಮಾರಕ ನಿರ್ಮಾಣ ಮಾಡುವುದಾಗಿ ಗುರುವಾರ ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಪ್ರಕಟಿಸಿದರು. id="toptextpromo">ಸಂಗೀತ
ಹಾಗೂ ಸಾಹಿತ್ಯ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ್, ಸವಾಯಿ ಗಂಧರ್ವ, ಬಸವರಾಜ ರಾಜಗುರು ಹಾಗೂ ಬೆಟಗೇರಿ ಕೃಷ್ಣಶರ್ಮ ಅವರ ಜನ್ಮಸ್ಥಳಗಳಲ್ಲಿ ಸ್ಮಾರಕ ನಿರ್ಮಿಸಲಾಗುವುದು. ಅದೇ ರೀತಿ ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮೈಲಾರ ಮಹದೇವಪ್ಪ, ಗಂಗಾಧರ ದೇಶಪಾಂಡೆ, ಹರ್ಡೇಕರ್ ಮಂಜಪ್ಪ ಹೆಸರಲ್ಲಿ ಸ್ಮಾರಕ ನಿರ್ಮಾಣಕ್ಕೆ ಹಣಕಾಸಿನ ನೆರವು ಒದಗಿಸಲಾಗಿದೆ. ಇತ್ತೀಚೆಗೆ ನಿಧನರಾದ ನಟ ಡಾ.ವಿಷ್ಣುವರ್ಧನ್ ಸ್ಮಾರಕವನ್ನು 10 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿಯೆ ನಿರ್ಮಿಸಲಾಗುತ್ತದೆ ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದರು. id='are-slot-1' class='oiad oi-axt oiadv'> id='top-searched-articles'>ವಿಶ್ವ
ಕನ್ನಡ
ಸಮ್ಮೇಳನಕ್ಕೆ
ನೆರವು:
ಕನ್ನಡ
ಸಾಹಿತ್ಯ
ಪ್ರೋತ್ಸಾಹಿಸಲು
ಕಸಾಪಗೆ
3.42
ಕೋಟಿ
ರು.
ಅನುದಾನ
ನೀಡಲಾಗಿದೆ.
ಮುಂದಿನ
ವರ್ಷದ
ಫೆಬ್ರವರಿಯಲ್ಲಿ
ಬೆಳಗಾವಿಯಲ್ಲಿ
ನಡೆಯಲಿರುವ
ವಿಶ್ವ
ಕನ್ನಡ
ಸಮ್ಮೇಳನ
ನಡೆಸಲು
15
ಕೋಟಿ
ರು.
ವಿಶೇಷ
ನೆರವು
ನೀಡಲಾಗಿದೆ
ಎಂದು
ರಾಜ್ಯಪಾಲರು
ತಮ್ಮ
ಭಾಷಣದಲ್ಲಿ
ತಿಳಿಸಿದರು.












Click it and Unblock the Notifications