ಕೇಂದ್ರ ಬಜೆಟ್: ಇಂಧನ, ಕಾರು, ಸಿಗರೇಟ್ ಹೆಚ್ಚಳ
ಇದರ ಜೊತೆಗೆ ಕಾರು, ಸಿಮೆಂಟ್ ಹಾಗೂ ಸಿಗರೇಟ್ ಬೆಲೆಗಳು ಏರಿಕೆ. ಕಂಪನಿಗಳ ಮೇಲಿನ ತೆರಿಗೆ ಹೆಚ್ಚಳ ಹಾಗೂ 1.60 ಲಕ್ಷ ರುಪಾಯಿವರೆಗೆ ಯಾವುದೇ ತೆರಿಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ತೈಲ ಸುಂಕ ಹೆಚ್ಚಳ ವಿರೋಧಿಸಿ ಬಿಜೆಪಿ ಮತ್ತು ಅಂಗ ಪಕ್ಷಗಳು ಪ್ರತಿಭಟನೆ ನಡೆಸಿದವು. ಆಗ ಕೆಲ ಕಾಲ ಲೋಕಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಜೆಟ್
ನ
ಮುಖ್ಯಾಂಶಗಳು:
*ಪೆಟ್ರೋಲ್,ಡಿಸೇಲ್
ಬೆಲೆಗಳು
ಹೆಚ್ಚಳ
ಸಂಭವ
*ಆದಾಯ
ತೆರಿಗೆ
ರಿಟರ್ಸ್
ಸಲ್ಲಿಸಲು
ಸರಳ್
2
ಅರ್ಜಿ
ನಮೂನೆ.
*ಆದಾಯ
ತೆರಿಗೆ
ವಿನಾಯಿತಿ
ಮಿತಿ
ಬದಲಿಲ್ಲ.
*1.6
ಲಕ್ಷ
ರುಪಾಯಿವರೆಗೆ
ತೆರಿಗೆ
ಇಲ್ಲ.
ತೆರಿಗೆ
ಸ್ಲಾಬ್
ವಿಸ್ತರಣೆ.
*1.6
ಲಕ್ಷ
ದಿಂದ
5
ಲಕ್ಷ
ರುಪಾಯಿವರೆಗೆ
ಶೇ.
10
ತೆರಿಗೆ.
*5
ಲಕ್ಷ
ದಿಂದ
8
ಲಕ್ಷ
ರುಪಾಯಿವರೆಗೆ
ಶೇ.
20
ತೆರಿಗೆ.
*8
ಲಕ್ಷಕ್ಕಿಂತ
ಅಧಿಕ
ಆದಾಯಕ್ಕೆ
ಶೇ.
30
ತೆರಿಗೆ.
*7.46
ಲಕ್ಷ
ಕೋಟಿ
ತೆರಿಗೆ
ಸಂಗ್ರಹ
ಗುರಿ.
*2010-1
ರಲ್ಲಿ
ವಿತ್ತೀಯ
ಕೊರತೆ
5.5
ನಿರೀಕ್ಷೆ.
*ನಕ್ಸಲ್
ಪೀಡಿತಜಿಲ್ಲೆಗಳ
ಅಭಿವೃದ್ದಿಗೆ
ಕ್ರಮ.
*ಈ
ವರ್ಷಾಂತ್ಯಕ್ಕೆ
ಗುರುತಿನ
ಚೀಟಿ
ವಿತರಣೆ
ಆರಂಭ
*ಕಂಪನಿಗಳ
ಮೇಲೆ
ವಿಧಿಸುವ
ಸರ್ಚಾರ್ಜ್
ಶೇ.
10
ರಿಂದ
ಶೇ.
7ಕ್ಕೆ
ಇಳಿಕೆ.
*ಕಂಪನಿಗಳ
ಮೇಲೆ
ವಿಧಿಸುವ
ತೆರಿಗೆ
ಶೇ.
15
ರಿಂದ
18ಕ್ಕೆ
ಏರಿಕೆ.
*ರಕ್ಷಣಾ
ಇಲಾಖೆಗೆ
1,47,000ಕೋಟಿ
ರುಪಾಯಿ.
*ಮಹಿಳಾ
ಕೃಷಿನಿಧಿ
ಯೋಜನೆ
100
ಕೋಟಿ
ರುಪಾಯಿ.
*ರಾಷ್ಟ್ರೀಯ
ನ್ಯಾಯದಾನ
ಮಿಷನ್
ಸ್ಥಾಪನೆ.
*ಅಬಕಾರಿ
ಸುಂಕ
ಶೇ.
8ರಿಂದ
10
ಕ್ಕೆ
ಏರಿಕೆ.
*ಸಿಗರೇಟು
ಮತ್ತಷ್ಟುತುಟ್ಟಿ.
*ತೈಲಕ್ಕೆ
ಅಬಕಾರಿ
ಸುಂಕ
ಶೇ.1
ಹೆಚ್ಚಳ.
*ದೊಡ್ಡ
ಕಾರು,
ಸಿಮೆಂಟ್
ಮತ್ತಷ್ಟು
ದುಬಾರಿ.
*2000
ಜನಸಂಖ್ಯೆ
ಇರುವ
ಎಲ್ಲ
ಹಳ್ಳಿಗಳಿಗೂ
ಬ್ಯಾಂಕ್
ಸ್ಥಾಪನೆ.
*ಅಸಂಘಟಿತ
ವಲಯ
ಜನರ
ಸುರಕ್ಷಿತೆಗೆ
ಸಂಧ್ಯಾಸುರಕ್ಷಾ
ಯೋಜನೆಗೆ
1000
ಕೋಟಿ
ರುಪಾಯಿ.
*ಆರೋಗ್ಯ
ಇಲಾಖೆಗೆ
22,
300
ಕೋಟಿ
ರುಪಾಯಿ.
*10
ಲಕ್ಷ
ರುಪಾಯಿ
ಗೃಹ
ಸಾಲಕ್ಕೆ
ಶೇ.
1
ಬಡ್ಡಿ
ಸಬ್ಸಿಡಿ.
*ನೂತನ
ಪಿಂಚಣಿ
ಸೇರುವ
ಪ್ರತಿ
ಕಾರ್ಮಿಕನಿಗೆ
ಖಾತೆ
1000
ಸೇರ್ಪಡೆ.
*ಇಂದಿರಾ
ಆವಾಸ್
ಯೋಜನೆಗೆ
1000
ಕೋಟಿ
ರುಪಾಯಿ.
*ಅಸಂಘಟಿತ
ಕಾರ್ಮಿಕ
ಪಿಂಚಣಿ
ಮೂರು
ವರ್ಷಕ್ಕೆ
ವಿಸ್ತರಣೆ.
*ರಾಜೀವ
ಆವಾಸ್
ಯೋಜನೆಗೆ
1,270
ಕೋಟಿ
ರುಪಾಯಿ.
*ಜವಳಿ
ವಲಯದಲ್ಲಿ
30
ಜನರಿಗೆ
ಕೌಶಾಲಾಭಿವೃದ್ದಿ
ತರಬೇತಿ.
*ರಾಷ್ಟ್ರೀಯ
ಗುರುತಿನ
ಚೀಟಿ
ಯೋಜನೆಗೆ1900
ಕೋಟಿ
ರುಪಾಯಿ.
*2010ರಲ್ಲಿ
2000
ಸಿಆರ್
ಪಿಎಫ್
ಯೋಧರ
ನೇಮಕ.