ನೃಪತುಂಗ ಬೆಟ್ಟದಲ್ಲಿ ಕನ್ನಡ ಚಿಂತನೆ - ಸಂಸ್ಕೃತಿ ಹಬ್ಬ
ಈ ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ಗೌರವಾನ್ವಿತ ಮುಖ್ಯ ಅತಿಥಿಗಳಗಿ ಆಗಮಿಸಲಿದ್ದು , ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಈ ಹಬ್ಬವನ್ನು ಉದ್ಘಾಟಿಸಲಿದ್ದಾರೆ . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ವಹಿಸಲಿದ್ದಾರೆ.
ರಾಜ್ಯ ಗ್ರಾಮೀಣಾಭಿವೃಧ್ಧಿ ಸಚಿವರಾದ ಜಗದೀಶ ಶೆಟ್ಟರ್, ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಸಮಾರಂಭದಲ್ಲಿ ಜಿಲ್ಲೆಯ ಶಾಸಕರು , ಸಂಸದರು , ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿರುತ್ತಾರೆ . ಜಿಲ್ಲಾ ಆಡಳಿತ , ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೃಪತುಂಗ ಬೆಟ್ಟ ವಾಯುವಿಹಾರಿಗಳ ಸಂಘದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ವಿವರಗಳು ಇಂತಿವೆ:
ಅಂದು
ಸಂಜೆ
5
ಗಂಟೆಗೆ
ಬಾಲಚಂದ್ರ
ನಾಕೋಡ್
ಹಾಗೂ
ಅವರ
ತಂಡದಿಂದ
ಗಾಯನ
5.30
ಗಂಟೆಗೆ
ಉದ್ಘಾಟನಾ
ಸಮಾರಂಭ
;
6.15
ಕ್ಕೆ
ಶಶಿಧರ
ಕೋಟೆ
ಹಾಗೂ
ತಂಡದವರ
ಸುಗಮ
ಸಂಗೀತ
;
7ಗಂಟೆಗೆ
ಸಂಧ್ಯಾ
ಕೇಶವರಾವ್
ಹಾಗೂ
ತಂಡದವರಿಂದ
ನೃತ್ಯ
ವೈಭವ
ಸಂಜೆ
7.30
ರಿಂದ
ಜರುಗುವ
ಜನಪದ
ವೈಭವದಲ್ಲಿ
ಡೊಳ್ಳು
ಕುಣಿತ
,
ಕಂಸಾಳೆ
,
ಪೂಜಾ
ಕುಣಿತ
,
ತಮಟೆ
,
ಜಗ್ಗಲಿಗಿ
,
ಬ್ಯಾಡರವೇಗ
ಹಾಗೂ
ಜೋಗತಿ
ನೃತ್ಯಗಳು
ಕಲಾವಿದರು
ತಮ್ಮ
ಕಲೆಯನ್ನು
ಪ್ರದರ್ಶಿಸಲಿದ್ದಾರೆ