ಭೈರಪ್ಪ, ಸವದತ್ತಿಗೆ ಡಾಕ್ಟರೇಟ್ ಗೌರವ

ಧಾರವಾಡ,

ಫೆ.
9
:
ಖ್ಯಾತ
ಕಾದಂಬರಿಕಾರ
ಎಸ್
ಎಲ್
ಭೈರಪ್ಪ,
ಧರ್ಮಸ್ಥಳದ
ಧರ್ಮಾಧಿಕಾರಿ
ವೀರೇಂದ್ರ
ಹೆಗ್ಗಡೆ,
ವಿಶ್ರಾಂತ
ಕುಲಪತಿ
ಎಂ
ಸವದತ್ತಿ,
ನೇತ್ರ
ತಜ್ಞ
ಎಂ
ಎಂ
ಜೋಶಿ
ಅವರಿಗೆ
ಕರ್ನಾಟಕ
ವಿಶ್ವವಿದ್ಯಾಲಯ
ಸೋಮವಾರ
ಗೌರವ
ಡಾಕ್ಟರೇಟ್
ಪುರಸ್ಕಾರ
ನೀಡಿ
ಸನ್ಮಾನಿಸಿತು.

id="toptextpromo">

ಗೌರವ

ಡಾಕ್ಟರೇಟ್
ಪಡೆದ
ನಂತರ
ಮಾತನಾಡಿದ
ಎಸ್
ಎಲ್
ಭೈರಪ್ಪ,
ವಿಶ್ವವಿದ್ಯಾಲಯ
ಸಾಂಸ್ಕೃತಿಕವಾಗಿ
ಮಹತ್ವದ
ಪಡೆದ
ವಿಶ್ವವಿದ್ಯಾಲಯ.
ಇಲ್ಲಿಂದ
ನನಗೆ
ಗೌರವ
ಸಿಕ್ಕಿದ್ದು
ಖುಷಿ
ತಂದಿದೆ
ಎಂದರು.
ಕ್ಷಣ
ಅವಿಸ್ಮರಣೀಯ.
ವಿಶ್ವವಿದ್ಯಾಲಯದ
ಹುಟ್ಟಿನೊಂದಿಗೆ
ಪದವಿ
ಪಡೆದೆ.
1953ರಲ್ಲಿ
ಬಿಎಸ್ಸಿ,
1955ರಲ್ಲಿ
ಎಂಎಸ್ಸಿ
ಹಾಗೂ
1961
ರಲ್ಲಿ
ಪಿಎಚ್
ಡಿ
ಪಡೆದುಕೊಂಡು
ಇದೇ
ವಿವಿಯಲ್ಲಿ
ಹೆಚ್ಚು
ಕಾಲ
ಸೇವೆ
ಸಲ್ಲಿಸಿದ್ದೇನೆ.
ಗೌರವ
ಒಂದು
ರೀತಿಯಲ್ಲಿ
ತವರು
ಮನೆ
ಕಾಣಿಕೆ.
ವಿಶ್ವವಿದ್ಯಾಲಯದ
ಗೌರವಕ್ಕೆ
ನಾನು
ಋಣಿ
ಎಂದು
ಡಾ
ಎಂ
ಸವದತ್ತಿ
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಕರ್ನಾಟಕ

ವಿವಿ
ನನಗೆ
ಗೌರವ
ನೀಡಿದ್ದು
ನನ್ನ
ಸಂಪತ್ತಿಗೆ
ಹಾಗೂ
ಜನಪ್ರಿಯತೆಗೆ
ಅಲ್ಲ.
ಬಡಜನರಿಗೆ
ಗುಣಮಟ್ಟದ
ಸೇವೆ
ನೀಡಿರುವ
ಕಾರಣ.
ಯಾವತ್ತೂ
ವಿಶ್ವವಿದ್ಯಾಲಯಕ್ಕೆ
ನಾನು
ಋಣಿ
ಎಂದು
ನೇತ್ರ
ಎಂ
ಎಂ
ಜೋಶಿ
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+