ಜ.27 ರಿಂದ ವೈಭವೋಪೇತ ಹಂಪಿ ಉತ್ಸವ
ಹುಬ್ಬಳ್ಳಿ,
ಜ.20: ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕ ಮಹೋತ್ಸವ ಹಂಪಿಯಲ್ಲಿ ಜ.27ರಿಂದ ಜ.29ರವರೆಗೆ ನಡೆಯಲಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮಹೋತ್ಸವ ಸಮಿತಿ ಉಪಾಧ್ಯಕ್ಷರೂ ಆದ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ವಿಷಯ ತಿಳಿಸಿದರು. id="toptextpromo">ಹಿರಿಯ
ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಸಲಹೆಯಂತೆ ಕನ್ನಡಕ್ಕೆ ಗಣನೀಯ ಸೇವೆ ಸಲ್ಲಿಸಿದ ರಾಜರಾದ ನೃಪತುಂಗ, ಅಮೋಘವರ್ಷ ಮುಂತಾದವರ ಹೆಸರಿನಲ್ಲಿ ಉತ್ಸವ ಸಂಘಟಿಸಲಾಗುತ್ತದೆ ಎಂದು ಕಾಗೇರಿ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಹಂಪಿ
ಉತ್ಸವದಲ್ಲಿ ಶ್ರೀಕೃಷ್ಣದೇವರಾಯಯ ಗೌರವಾರ್ಥ ಅಂಚೆ ಚೀಟಿ ಹಾಗೂ ನಾಣ್ಯ ಬಿಡುಗಡೆ ಮಾಡಲಾಗುವುದು. ಶ್ರೀಕೃಷ್ಣದೇವರಾಯರ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗುತ್ತದೆ ಎಂದು ಸಚಿವ ಕಾಗೇರಿ ಹೇಳಿದರು.











Click it and Unblock the Notifications