ಜ.27 ರಿಂದ ವೈಭವೋಪೇತ ಹಂಪಿ ಉತ್ಸವ

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಸಲಹೆಯಂತೆ ಕನ್ನಡಕ್ಕೆ ಗಣನೀಯ ಸೇವೆ ಸಲ್ಲಿಸಿದ ರಾಜರಾದ ನೃಪತುಂಗ, ಅಮೋಘವರ್ಷ ಮುಂತಾದವರ ಹೆಸರಿನಲ್ಲಿ ಉತ್ಸವ ಸಂಘಟಿಸಲಾಗುತ್ತದೆ ಎಂದು ಕಾಗೇರಿ ತಿಳಿಸಿದರು.
ಹಂಪಿ ಉತ್ಸವದಲ್ಲಿ ಶ್ರೀಕೃಷ್ಣದೇವರಾಯಯ ಗೌರವಾರ್ಥ ಅಂಚೆ ಚೀಟಿ ಹಾಗೂ ನಾಣ್ಯ ಬಿಡುಗಡೆ ಮಾಡಲಾಗುವುದು. ಶ್ರೀಕೃಷ್ಣದೇವರಾಯರ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗುತ್ತದೆ ಎಂದು ಸಚಿವ ಕಾಗೇರಿ ಹೇಳಿದರು.












Click it and Unblock the Notifications