ಬ್ಲಡ್ ಬ್ಯಾಂಕ್ ಗಾಗಿ ನಿರಂತರ'ಲಂಚಾವತಾರ '
ನಮ್ಮ ಬಡಾವಣೆಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಪತ್ಕಾಲದಲ್ಲಿ ರಕ್ತ ಒದಗಿಸುವುದು ಬಹಳ ಕಷ್ಟವಾಗಿರುತ್ತದೆ. ಇದಕ್ಕಾಗಿ ನಿರಂತರ ಬ್ಲಡ್ ಬ್ಯಾಂಕ್ ಪ್ರಾರಂಭಿಸಲಾಗುತ್ತಿದೆ. ರಕ್ತವನ್ನು ಶೇಖರಿಸಿ, ಅಗತ್ಯ ಸಮಯದಲ್ಲಿ ಪೂರೈಸಲು ಅತ್ಯಾಧುನಿಕ ರೆಫ್ರಿಜರೇಟರ್ ಅಗತ್ಯವಿದೆ. ಇದಕ್ಕೆ ಸಾಕಷ್ಟು ವೆಚ್ಚವಾಗಲಿದ್ದು, ಇದನ್ನು ಭರಿಸಲು 'ಲಂಚಾವತಾರ' ಸಾಮಾಜಿಕ ನಾಟಕದ ಸಹಾಯಾರ್ಥ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ನಿರಂತರ ಸೇವಾ ಸಂಸ್ಥೆಯ ಅಧ್ಯಕ್ಷ ಬಿ ಆರ್ ಮುರಳಿ.
ನಾಗರೀಕರು ಟೀಕೆಟ್ ಖರೀದಿಸಿ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾದ ಬ್ಲಡ್ ಬ್ಯಾಂಕ್ ಗೆ ಚಾಲನೆ ನೀಡಬೇಕೆಂದು ನಿರಂತರ ಸಂಸ್ಥೆ ಕೇಳಿಕೊಂಡಿದೆ. ದಿನ 24 ಗಂಟೆಯೂ ಎಲ್ಲಾ ವರ್ಗದ ನಾಗರೀಕರಿಗೆ ರಕ್ತವನ್ನು ಉಚಿತವಾಗಿ ದೊರಕಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಹೆಚ್ಚಿನ
ವಿವರಗಳು:
ನಾಟಕ
ಪ್ರದರ್ಶನ
ದಿನಾಂಕ:
30
ಜನವರಿ
2010
(
ಶನಿವಾರ)
ಸ್ಥಳ:
ಗಾಯನ
ಸಮಾಜ,
ಕೆ.ಆರ್
ರಸ್ತೆ.
ಸಮಯ:
ಸಂಜೆ
7
ಗಂಟೆ
ಟಿಕೆಟ್
ದೊರೆಯುವ
ಸ್ಥಳ:
ರವಿ
ಮೆಡಿಕಲ್ಸ್,
ಎನ್
ಆರ್
ಕಾಲೋನಿ
ಕಿರಣ್
ಕಾಫಿ
ವರ್ಕ್ಸ್,
ಎನ್
ಆರ್
ಕಾಲೋನಿ
ಟಿಕೆಟ್
ದರ:
ರು.
50,100,150,
250
ಸಂಪರ್ಕಿಸಿ:
ಬಿ.ಆರ್.
ಮುರಳಿ
(ಮೊ:
99000
04005
)
ಅಧ್ಯಕ್ಷರು,
ನಿರಂತರ
ಸೇವಾ
ಸಂಸ್ಥೆ,
ಎನ್
ಆರ್
ಕಾಲೋನಿ