ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪ ಅವರ ಸ್ಥಾನಕ್ಕೆ ಧಕ್ಕೆಯಿಲ್ಲ
ಭಿನ್ನಮತ ಹೀಗೇ ಮುಂದುವರಿಯುತ್ತಿದೆ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕಾಗಲಿ ಅಥವಾ ಬಿಜೆಪಿ ಸರಕಾರಕ್ಕಾಗಲಿ ಯಾವುದೇ ತೊಂದರೆ ಆಗುವುದಿಲ್ಲ. ಡಿ.31 ಮತ್ತು ಜ.15 ರಂದು ಸಂಭವಿಸುವ ಎರಡು ಗ್ರಹಣಗಳ ಮಧ್ಯದ ಅವಧಿಯಲ್ಲಿ ಭಿನ್ನಮತ ಮತ್ತಷ್ಟು ತೀವ್ರಗೊಂಡರೂ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುತ್ತದೆ. ಆದ್ದರಿಂದ ಯಾವ ಭಿನ್ನಮತದಿಂದಲೂ ಮುಖ್ಯಮಂತ್ರಿ ಸ್ಥಾನಕ್ಕೆ ತೊಂದರೆ ಬರುವುದಿಲ್ಲ ಎಂದು ಹೇಳಿದ್ದಾರೆ.
Comments
bjp yediyurappa ಯಡಿಯೂರಪ್ಪ ಭಿನ್ನಮತ ಭವಿಷ್ಯ astrologer ಸೋಮಯಾಜಿ dissidence predictions rift in bjp ಬಿಜೆಪಿ ಬಿಕ್ಕಟ್ಟು ಜ್ಯೋತಿಷ್ಯ
Story first published: Thursday, September 16, 2010, 16:57 [IST]